BEO ಅವರಿಂದ ಶಿಕ್ಷಕರಿಗೆ ಸಂದೇಶ –ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚನೆ…..

Suddi Sante Desk

ಮಂಡ್ಯ –

ಮಂಡ್ಯ ಜಿಲ್ಲೆಯ ಮದ್ದೂರಿನ ಬಿಇಓ ಅವರು ತಾಲೂಕಿನ ಶಿಕ್ಷಕರಿಗೆ NPS ವಿಚಾರದಲ್ಲಿ ಸಂದೇಶ ವನ್ನು ಕಳಿಸಿದ್ದಾರೆ.ಹೌದು 2006 ರ ಪೂರ್ವದಲ್ಲಿ ನೇಮಕಗೊಂಡವರು ಪಿಂಚಣಿ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ ರಾಜ್ಯ ಸರ್ಕಾರವು ಆದೇಶವನ್ನು ಮಾಡಿದೆ.

ಹೀಗಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಸ್ತುತ ಎನ್ ಪಿಎಸ್ ನಲ್ಲಿ ಮುಂದುವರೆಯುತ್ತಿದ್ದಲ್ಲಿ ಅಂತಹ ಶಿಕ್ಷಕರು ಸೂಕ್ತ ದಾಖಲೆಗಳೊಂದಿಗೆ ಈ ಕೂಡಲೇ ಕಚೇರಿಗೆ ಸಂಪರ್ಕ ಮಾಡುವಂತೆ ಮದ್ದೂರು ಕ್ಷೇತ್ರ ಶಿಕ್ಷಣಾಧಿ ಕಾರಿಗಳು ತಾಲ್ಲೂಕಿನ ಶಿಕ್ಷಕರಿಗೆ ಸಂದೇಶವನ್ನು ರವಾನೆ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.