NPS ರಾಜ್ಯಮಟ್ಟದ ವೇಬಿನಾರ್ ಕಾರ್ಯಕ್ರಮ – ವೇಬಿನಾರ್ ವೇದಿಕೆಯಿಂದ ನಡೆಯುವ 87ನೇ ಕಾರ್ಯಕ್ರಮದಲ್ಲಿ ಶಾಂತರಾಮ್ ಪಾಲ್ಗೊಳ್ಳಲಿದ್ದಾರೆ…..

Suddi Sante Desk

ಬೆಂಗಳೂರು –

ಈಗಾಗಲೇ ಎನ್ ಪಿ ಎಸ್ ನ್ನು ವಿರೋಧಿಸಿ ಒಪಿಎಸ್ ಜಾರಿಗೆ ಒತ್ತಾಯಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸರ್ಕಾರಿ ನೌಕರರು ದೊಡ್ಡ ಪ್ರಮಾಣ ದಲ್ಲಿ ಆಂದೋಲವನ್ನು ಮಾಡುತ್ತಿದ್ದಾರೆ.ಒಂದು ಕಡೆ ಇದನ್ನು ಜಾರಿಗೆ ಮಾಡಿ ಎನ್ ಪಿಎಸ್ ದಿನಾಚರಣೆ ಮಾಡಲು ಸರ್ಕಾರ ಮುಂದಾದರೆ ಇನ್ನೂ ಇದನ್ನು ವಿರೋಧಿಸಿ ಇಂದು ರಾಜ್ಯದಲ್ಲಿ ಎನ್ ಪಿ ಎಸ್ ವಿರೋಧಿ ನೌಕರರು ಕರಾಳ ದಿನಾಚರಣೆಯನ್ನು ಮಾಡುತ್ತಿದ್ದು ಇದೇಲ್ಲದರ ನಡುವೆ ಇಂದು ರಾತ್ರಿ ಎನ್ ಪಿಎಸ್ ನೌಕರರ ದೊಡ್ಡ ಪ್ರಮಾಣದ ವೇಬಿ ನಾರ್ ಕಾರ್ಯಕ್ರಮ ನಡೆಯಲಿದೆ.

ಹೌದು ಸಂಜೆ 8 ಗಂಟೆಗೆ ನಡೆಯಲಿರುವ ಈ ಒಂದು ಸಂವಾದದಲ್ಲಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರಾದ ಶಾಂತಾರಾಮ್ ಅವರು ಪಾಲ್ಗೊಳ್ಳಲಿದ್ದು ಪ್ರಮುಖವಾಗಿ ಎನ್ ಪಿಎಸ್ ಸಾಧಕ ಭಾಧಕ ಮುಂದಿನ ಹೋರಾಟದ ರೂಪರೇಷೆಗಳ ಕುರಿತಂತೆ ಚರ್ಚೆ ಚಿಂತನ ಮಂಥನ ನಡೆಯಲಿದೆ.

ಸಧ್ಯ ರಾಜ್ಯದಲ್ಲಿ 50 ಕ್ಕೂ ಹೆಚ್ಚು 3 ಲಕ್ಷಕ್ಕೂ ಹೆಚ್ಚು ಎನ್ ಪಿ ಎಸ್ ನೌಕರರಿದ್ದು ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇಂದಿನ ವೇಬಿನಾರ್ ಸಭೆಯಲ್ಲಿ ಬಹುತೇಕ ಪ್ರಮಾಣದಲ್ಲಿ ನೌಕರರು ಪಾಲ್ಗೊಂಡು ಮುಂದಿನ ಹೋರಾಟದಕ್ಕೆ ಶಕ್ತಿಯನ್ನು ತುಂಬಲಿ ದ್ದಾರೆ.ಹೀಗಾಗಿ ಇಂದು ನಡೆಯಿರುವ ದೊಡ್ಡ ಪ್ರಮಾಣದಲ್ಲಿ ಈ ಒಂದು ವೇಬಿನಾರ್ ನಲ್ಲಿ ನೀವು ಪಾಲ್ಗೊಂಡು ಇನ್ನೀತರರಿಗೂ ಮಾಹಿತಿ ನೀಡಿ ಬಂಧು ಗಳೇ ಎಸ್ ಕಟ್ಟಿಮನಿ,ರಘುನಂದನ್,ಹಾಗೇ ಪವಾಡೆಪ್ಪ ಅವರ ನೇತ್ರತ್ವದಲ್ಲಿನ ಈ ಒಂದು ಧ್ವನಿಗೆ ಮತ್ತಷ್ಟು ಶಕ್ತಿ ತುಂಬಿರಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.