ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ವತಿಯಿಂದ ಸುದ್ದಿ ಸಂತೆ ಗೆ ಅಭಿನಂದನೆಗಳು ಶುಭ ಹಾರೈಸಿದ ಶಿಕ್ಷಕ ಬಂಧುಗಳು…..

Suddi Sante Desk

ಧಾರವಾಡ –

ಈ ನಾಡಿನ ಅತ್ಯಂತ ಶರವೇಗದಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಸುದ್ದಿಗಳನ್ನು ಹಂಚುವ ಕಾಯಕದಲ್ಲಿ ಸುದ್ದಿ ಸೂರಪ್ಪನಾಗಿ ಸುದ್ದಿಸಂತೆ ಇಂದಿಗೆ ಒಂದು ವರ್ಷ ತುಂಬಿದೆ.

ಸುದ್ದಿ ಸಂತೆ ಯ ಟೀಮ್ ನ ಸಂಪಾದಕತ್ವದಲ್ಲಿ ಈ ಸುದ್ದಿಸಂತೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಮತ್ತು ಶಿಕ್ಷಕರಿಗೆ ವಿವಿಧ ಇಲಾಖೆಯ ನೌಕರರು ಅವರ ಸಮಸ್ಯೆ ಗಳನ್ನು ಎತ್ತಿತೋರಿಸಿ ಪರಿಹರಿಸುವ ನಿಟ್ಟಿನಲ್ಲಿ ಈ ಸುದ್ದಿ ಸಂತೆ ಎತ್ತಿದ ಕೈ ಇದು ಹೀಗೆ ಮುಂದುವರೆಯಲಿ. ಶುಭವಾ ಗಲಿ, ಶಿಕ್ಷಕರ ವರ್ಗಾವಣೆ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಇಲಾಖೆ ಸರಕಾರದ ಗಮನಸೆಳೆಯುತ್ತಿರುವ ಅವರಿಗೆ ಮತ್ತು ಸುದ್ದಿಸಂತೆಗೆ ಕರ್ನಾಟಕ ಶಿಕ್ಷಕರ ಸಂಘ ಗಳ ಪರಿಷತ್ತಿನ ವತಿಯಿಂದ ಅಭಿನಂದನೆಗಳು ಶುಭಾಶಯ ಗಳು.ಗುರು ತಿಗಡಿ ರಾಜ್ಯಾದ್ಯಕ್ಷರು,ಅಶೋಕ ಸಜ್ಜನ ರಾಜ್ಯ ಮಹಾಪ್ರದಾನ ಕಾರ್ಯದರ್ಶಿ,ಶಂಕರ ಘಟ್ಟಿ ರಾಜ್ಯ ಕೋಶಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.