ಶಿಕ್ಷಕ ನಿಧನ – ಅಕಾಲಿಕವಾಗಿ ಮೃತರಾದ ಶಿಕ್ಷಕನಿಗೆ ನಾಡಿನೆಲ್ಲೆಡೆ ಭಾವಪೂರ್ಣ ನಮನ ಸಂತಾಪ

Suddi Sante Desk

ವಿಜಯಪುರ –

ರಾಜ್ಯದಲ್ಲಿ ಶಿಕ್ಷಕರೊಬ್ಬರು ಮೃತರಾಗಿದ್ದಾರೆ.ಹೌದು ವ್ಹಿ ಎಸ್ ಬಿಸನಾಳ ಸಹ ಶಿಕ್ಷಕರು ಇವರು ನಿನ್ನೆ ರಾತ್ರಿ ಅಕಾಲಿಕ ವಾಗಿ ನಿಧನರಾದರು.

ವಿದ್ಯಾದರ ಶರಣಪ್ಪ ಬಿಸನಾಳ ಕೂಡಾ ಶಿಕ್ಷಕರಾಗಿದ್ದು KGMPS ತಾಂಬಾ ಶಿಕ್ಷಕ S S ಬಿಸನಾಳ ಇವರ ಸಹೋ ದರರಾಗಿದ್ದಾರೆ

ಮೃತರಿಗೆ ಆ ದೇವರು ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಮೃತರ ಅಂತ್ಯಕ್ರಿಯೆಯು ಹಿಟ್ಟಿನ ಹಳ್ಳಿ ತಾಂಡಾ ಹತ್ತಿರ ತಮ್ಮ ಸ್ವಗ್ರಾಮ ಕೆಂಗನಾಳದ ತೋಟದಲ್ಲಿ ಇಂದು ನಡೆಯಲಿದೆ.ಶಿಕ್ಷಕ V S ಬಿಸನಾಳ ನಿಧನಕ್ಕೆ ಕ ರಾ ಪ್ರಾ ಶಾ ಶಿ ಸಂಘ ಇಂಡಿ ಯ ಅಧ್ಯಕ್ಷರು,ಕಾಯ೯ದಶಿ೯ಗಳು ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ನಿರ್ದೇಶಕರು ಜೊತೆಗೆ ಇಂಡಿ ತಾಲೂಕಿನ ಎಲ್ಲಾ ಶಿಕ್ಷಕರ ಬಳಗದವರು ಸಂತಾಪವನ್ನು ಸೂಚಿಸಿದ್ದಾರೆ.ಇವರೊಂದಿಗೆ ಗ್ರಾಮೀಣ ಶಿಕ್ಷಕರ ಸಂಘದವರು ಕೂಡಾ ತೀವ್ರವಾದ ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.