ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಹುಟ್ಟು ಹಬ್ಬಕ್ಕಾಗಿ ಹುಬ್ಬಳ್ಳಿಯಲ್ಲಿ ನಡೆಯಿತು ರಕ್ತದಾನ ಶಿಬಿರ – ಅಣ್ಣಪ್ಪ ಗೋಕಾಕ, ಸೇರಿದಂತೆ ಹಲವರಿಂದ ನಡೆಯಿತು ರಕ್ತದಾನ ಶಿಬಿರ…..

Suddi Sante Desk
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಹುಟ್ಟು ಹಬ್ಬಕ್ಕಾಗಿ ಹುಬ್ಬಳ್ಳಿಯಲ್ಲಿ ನಡೆಯಿತು ರಕ್ತದಾನ ಶಿಬಿರ – ಅಣ್ಣಪ್ಪ ಗೋಕಾಕ, ಸೇರಿದಂತೆ ಹಲವರಿಂದ ನಡೆಯಿತು ರಕ್ತದಾನ ಶಿಬಿರ…..

ಹುಬ್ಬಳ್ಳಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಹುಟ್ಟು ಹಬ್ಬಕ್ಕಾಗಿ ಹುಬ್ಬಳ್ಳಿಯಲ್ಲಿ ನಡೆಯಿತು ರಕ್ತದಾನ ಶಿಬಿರ – ಅಣ್ಣಪ್ಪ ಗೋಕಾಕ, ಸೇರಿದಂತೆ ಹಲವರಿಂದ ನಡೆಯಿತು ರಕ್ತದಾನ ಶಿಬಿರ ಹೌದು

ಕೆಂದ್ರ ಸಚಿವರಾದ ಪ್ರಲಾದ ಜೋಶಿಯವರ ಹುಟ್ಟು ಹಬ್ಬದ ಅಂಗವಾಗಿ ಹುಬ್ಬಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ನಗರದ ಅರವಿಂದ ನಗರದ ಪಕ್ಷದ ಕಾರ್ಯಾಲಯದಲ್ಲಿ ಈ ಒಂದು ಕಾರ್ಯಕ್ರಮ ವನ್ನು ಮಾಡಲಾಯಿತು.ಈ ಕಾರ್ಯ ಕ್ರವನ್ನು ಮುಖಂಡರಾದ ಗೋವಿಂದ ಜೋಶಿ ಯವರು ಉದ್ಘಾಟಿಸಿ ಚಾಲನೆ ನೀಡಿದರು

ಇದೇ ವೇಳೆ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ರಕ್ತದಾನ ವನ್ನು ಮಾಡಿದರು.ಈ ಸಂಧರ್ಭದಲ್ಲಿ ಮುಖಂಡರಾದ ಗೋವಿಂದ ಜೋಶಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾದ ಸಂತೋಷ ಚವ್ಹಾಣ, ಕಾರ್ಯಾಲಯ ಕಾರ್ಯದರ್ಶಿಗಳಾದ ಮುರಗೇಶ ಹೊರಡಿ,

ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ಡಾ. ರವೀಂದ್ರ ಯಲ್ಕಾನ, ಕೃಷ್ಣಾ ಗಂಡಗಾಳೇಕರ, ರಾಜು ಜರತಾರಘರ, ಅಣ್ಣಪ್ಪ ಗೋಕಾಕ, ಚಂದ್ರು ನೂಲ್ವಿ, ಮಂಜುನಾಥ ಕಾಟಕರ, ಅವಿನಾಶ ಹರಿವಾಣ, ಮಹೇಶ ಸೆರಿಗಾರ, ರಾಜು ಕೋತ್ಯಾನಮಠ, ಡಿ.ರಘು, ನಾಗರಾಜ ಹರಿಜನ, ಮಂಜುನಾಥ ಬಿಜವಾಡ, ಜಗದೀಶ ಕಂಬಳಿ, ಎಸ್.ಎಚ್.ಮುಂದಿನಮನಿ, ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ, ಶ್ರೀಮತಿ ಸೀಮಾ ಲದ್ವಾ, ಶ್ರೀಮತಿ ರೂಪಾ ಶೆಟ್ಟಿ, ಶ್ರೀಮತಿ ವಿಜಯಲಕ್ಷ್ಮೀ ತಿಮ್ಮೊಲೆ,

ಶ್ರೀಮತಿ ಅಕ್ಕಮ್ಮಾ ಹೆಗಡೆ, ಶ್ರೀಮತಿ ಮೇಘನಾ ಶಿಂಧೆ, ಶ್ರೀಮತಿ ಸಂಗೀತಾ ಬದ್ದಿ, ಶ್ರೀಮತಿ ವಿಜಯಾ ಗುಡಗೇರಿ, ಶ್ರೀಮತಿ ಸವೀತಾ ಚವ್ಹಾಣ, ಶ್ರೀಮತಿ ಸವಿತಾ ಆಥಣಿ, ಶ್ರೀಮತಿ ಭಾರತಿ ಯಾನ್ ಶ್ರೀಮತಿ ಮಂಜುನಾ, ಶಿವಾನಂದ ಅಂಬಿಗೇರ, ರೆಡ್ಡಪ್ಪ ರೆಡೇರ, ಚೇತನ ಕಲಾಲ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.