ಬೆಂಗಳೂರು –
ಕಳೆದ ಹಲವಾರು ವರ್ಷಗಳಿಂದ ವರ್ಗಾವಣೆ ಸಿಗದೆ ನೊಂದುಕೊಂಡಿರುವ ನಾಡಿನ ಶಿಕ್ಷಕರು ಕೊನೆಗೂ ಬೆಂಗಳೂರು ಚಲೋ ಗೆ ನಿರ್ಧಾರ ಕೈಗೊಂಡಿದ್ದಾರೆ ಹೌದು ಈಗಾಗಲೇ ಈ ಒಂದು ವಿಚಾರ ಕುರಿತು ಚರ್ಚೆ ಚಿಂತನ ಮಂಥನ ಮಾಡಿ ಸಾಕಷ್ಟು ಪ್ರಮಾಣದಲ್ಲಿ ವೆಬಿನಾರ್ ಸಭೆಯನ್ನು ಕೂಡಾ ಅಂತಿಮವಾಗಿ ಅಕ್ಟೋಬರ್ 11 ರಿಂದ ಬೆಂಗಳೂರು ಚಲೋ ಮಾಡಲು ನಿರ್ಧಾರವನ್ನು ತೆಗೆದುಕೊಂಡಿ ದ್ದಾರೆ
ಹೌದು ಅಕ್ಟೋಬರ್ 11 ರಂದು ಬೆಂಗಳೂರು ಚಲೋ ದೊಂದಿಗೆ ಆಮರಣ ಉಪವಾಸ ಸತ್ಯಾ ಗ್ರಹವನ್ನು ಆರಂಭ ಮಾಡಲು ನಿರ್ಧಾರವನ್ನು ತಗೆದುಕೊಂಡಿದ್ದಾರೆ.ಹೌದು ಪೂರ್ವಭಾವಿ ಯಾಗಿ ಚರ್ಚೆ ಮಾಡಲು ಇಂದು 7 ಗಂಟೆಗೆ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಸೇರಿ ವರ್ಗಾವಣೆಯ ವಿಚಾರ ದಲ್ಲಿ ಅವರ ಧ್ವನಿಯಾಗಿ ಬಂಧುಗಳೇ.