ಫೆಬ್ರುವರಿ 10 ರಾಜ್ಯ ಕಾರ್ಯಕಾರಣಿ – ರಾಜ್ಯ ಮಟ್ಟದ ಸಮಾವೇಶದ ಮು‌ನ್ನ ನಡೆಯಲಿದೆ ಹಲವು ವಿಚಾರಗಳ ಕುರಿತು ಚರ್ಚೆ…..

Suddi Sante Desk
ಫೆಬ್ರುವರಿ 10 ರಾಜ್ಯ ಕಾರ್ಯಕಾರಣಿ – ರಾಜ್ಯ ಮಟ್ಟದ ಸಮಾವೇಶದ ಮು‌ನ್ನ ನಡೆಯಲಿದೆ ಹಲವು ವಿಚಾರಗಳ ಕುರಿತು ಚರ್ಚೆ…..

ಬೆಂಗಳೂರು

ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಗೆ ಮುಹೂರ್ತ ನಿಗದಿಯಾಗಿ ಹೌದು ಫೆಬ್ರುವರಿ 10 ರಂದು ರಾಜ್ಯ ಮಟ್ಟದ ಈ ಒಂದು ಕಾರ್ಯ ಕಾರಣಿಯಲ್ಲಿಯಲ್ಲಿ ರಾಜ್ಯ ಮಟ್ಟದ ಹಲವು ವಿಚಾರ ಗಳ ಕುರಿತು ಚರ್ಚೆ ಮತ್ತು ಚಿಂತನ ಮಂಥನ ಗಳು ನಡೆಯಲಿವೆ.

ಈ ಒಂದು ಬಾರಿಯ ಐತಿಹಾಸಿಕ ಈ ಒಂದು ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಲಿದ್ದು  ಮುಖ್ಯವಾಗಿ ಈ ಒಂದು ಬಾರಿ ಯ ರಾಜ್ಯ ಮಟ್ಟದ ಐತಿಹಾಸಿಕ ರಾಜ್ಯದ ಸರ್ಕಾರಿ ನೌಕರರ ಕಾರ್ಯಕಾರಣಿ ಯಲ್ಲಿ ಹಲವಾರು ವಿಚಾರ ಗಳ ಕುರಿತು ಚರ್ಚೆ ನಡೆಯಲಿದೆ.

ಚಾಮರಾಜನಗರ ದ ಮಲೈ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಐತಿಹಾಸಿಕ ಸಮಾ ರಂಭ ನಡೆಯಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕಾರಣಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.