SSLC ಪರೀಕ್ಷೆ ಬರೆಯುವಾಗ ಸಿಕ್ಕಿಬಿದ್ದ ನಕಲಿ ವಿದ್ಯಾರ್ಥಿ ಅಭ್ಯರ್ಥಿ ಬದಲಿಗೆ ಬೇರೆ ಅಭ್ಯರ್ಥಿ ಬರೆಯಲು ಬಂದಿದ್ದ…..

Suddi Sante Desk

ತುಮಕೂರು –

ಅಭ್ಯರ್ಥಿ ಬಿಟ್ಟು ನಕಲಿ ವಿದ್ಯಾರ್ಥಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದು ಸಿಕ್ಕಿಬಿದ್ದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ಟ್ಯಾಗೂರ್ ಶಾಲೆಯಲ್ಲಿ ನಡೆದಿದೆ. ಮಂಜುನಾಥ್ ಎ. ಎಂಬ ವಿದ್ಯಾರ್ಥಿಯ ಬದಲಿಗೆ ಮುರ ಳೀಧರ್ ಎಂಬಾತ ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಿ ದ್ದಾನೆ.ಕೊಠಣಿ ಮೇಲ್ವಿಚಾರಕರು ಪರಿಶೀಲನೆ ನಡೆಸಿದ ವೇಳೆ ನಕಲಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ಪರೀಕ್ಷೆ ಕೇಂದ್ರ ಮುಖ್ಯಸ್ಥರು ಮುರಳೀಧರ್ನಿಂದ ತಪ್ಪೊಪ್ಪಿಗೆ ಬರೆಸಿಕೊಂಡು ವಾಪಸ್ ಕಳುಹಿಸಿದ್ಣ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.