ಶಿಕ್ಷಕರ ಧ್ವನಿಯಾಗಿ Mlc ಎಸ್ ವಿ ಸಂಕನೂರ ಶಿಕ್ಷಣ ಸಚಿವರಿಗೆ ಪತ್ರ

Suddi Sante Desk

ಗದಗ –

ಕೋವಿಡ್ ಮಹಾಮಾರಿಯ ನಡುವೆ ಶಾಲೆಗಳನ್ನು ಆರಂಭ ಮಾಡುವ ಮತ್ತು ಶಿಕ್ಷಕ ಪರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿ ದ್ದಾರೆ. ಹೌದು ಯಾವುದೇ ರೀತಿಯ ಸಿದ್ದತೆ ಇಲ್ಲದೇ ದೊಡ್ಡ ಆತಂಕದಲ್ಲಿ ಈಗಲೇ ಶಿಕ್ಷಕರಿಗೆ ಕರ್ತವ್ಯಕ್ಕೆ ಬರಲು ಬದಲಿಗೆ ಬೇರೆ ವ್ಯವಸ್ಥೆ ಮಾಡುವಂತೆ ಒತ್ತಾಯ ಮಾಡಿದ್ದಾರೆ

ಸಧ್ಯ ಸಾಕಷ್ಟು ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶ ಗಳಲ್ಲಿ ಇನ್ನೂ ಕೂಡಾ ಕರೋನ ಕಡಿಮೆ ಯಾಗಿಲ್ಲ ಹೀಗಾಗಿ ಜೂನ್ 29 ರಿಂದ ಈ ಒಂದು ಆದೇಶವನ್ನು ಮಾರ್ಪಾಡು ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಶಿಕ್ಷಕರ ಪರವಾಗಿರುವ ಧ್ವನಿ ಎತ್ತಿರುವ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವಿ ಸಂಕನೂರ ಅವರ ಕಳಕಳಿಗೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರು ಧನ್ಯವಾದಗಳನ್ನು ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.