ಸಮಾಜವಾದಿ ನೇತಾರ ಜೆ ಹೆಚ್ ಪಟೇಲ್ ರ ನೆನಪಿನಲ್ಲಿ ಒಂದು ನೆನಪು ಕಾರ್ಯಕ್ರಮ – ಜೆಹೆಚ್ ಪಟೇಲ್ ಪ್ರತಿಷ್ಠಾನ ದಿಂದ ನಡೆಯಲಿದೆ ಕಾರ್ಯಕ್ರಮ ಕೈಜೋಡಿಸಿದೆ ಕಲ್ಮೇಶ್ನರ ಸಂಸ್ಥೆ …..

Suddi Sante Desk
ಸಮಾಜವಾದಿ ನೇತಾರ ಜೆ ಹೆಚ್ ಪಟೇಲ್ ರ ನೆನಪಿನಲ್ಲಿ ಒಂದು ನೆನಪು ಕಾರ್ಯಕ್ರಮ – ಜೆಹೆಚ್ ಪಟೇಲ್ ಪ್ರತಿಷ್ಠಾನ ದಿಂದ ನಡೆಯಲಿದೆ ಕಾರ್ಯಕ್ರಮ ಕೈಜೋಡಿಸಿದೆ ಕಲ್ಮೇಶ್ನರ ಸಂಸ್ಥೆ …..

ಸಮಾಜವಾದಿ ನೇತಾರ ಜೆ ಹೆಚ್ ಪಟೇಲ್ ರ ನೆನಪಿನಲ್ಲಿ ಒಂದು ನೆನಪು ಕಾರ್ಯಕ್ರಮ – ಜೆಹೆಚ್ ಪಟೇಲ್ ಪ್ರತಿಷ್ಠಾನ ದಿಂದ ನಡೆಯಲಿದೆ ಕಾರ್ಯಕ್ರಮ ಕೈಜೋಡಿಸಿದೆ ಕಲ್ಮೇಶ್ನರ ಸಂಸ್ಥೆ …..

ಸಮಾಜವಾದಿ ನೇತಾರ ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ರ ನೆನಪಿನಲ್ಲಿ ಧಾರವಾಡದಲ್ಲಿ ಜೆ ಹೆಚ್ ಪಟೇಲ್ ರವರ ಒಂದು ನೆನಪು ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಹೌದು ಅಕ್ಟೋಬರ್ 28 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಈ ಒಂದು ಕಾರ್ಯ ಕ್ರಮವನ್ನು ಜೆ ಹೆಚ್ ಪಟೇಲ್ ಪ್ರತಿಷ್ಠಾನ ಬೆಂಗಳೂರು ಮತ್ತು ಕಲ್ಮೇಶ್ವರ ಸಂಸ್ಥೆ ಯ ವತಿಯಿಂದ ಈ ಒಂದು ಸಮಾರಂಭವನ್ನು ಆಯೋಜನೆ ಮಾಡಲಾಗಿದೆ.

ಪ್ರಮುಖವಾಗಿ ಈ ಒಂದು ಕಾರ್ಯಕ್ರಮದಲ್ಲಿ ಜೆ ಹೆಚ್ ಪಟೇಲ್ ರ ಒಂದು ನೆನಪಿನಲ್ಲಿ ಶುದ್ದ ರಾಜಕಾರಣ ನಮ್ಮ ಬದ್ದತೆ ಕುರಿತಂತೆ ಚಿಂತನ ಮಂಥನ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕ ಎಲ್ ಐ ಲಕ್ಕಮ್ಮನವರ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.