This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ACB ಬಲೆಗೆ ಬಿದ್ದ SDA – ಜಾಗೃತ ಕಡತದ ಪೈಲ್ ಕ್ಲೀಯರ್ ಮಾಡಲು ಹಣದ ಬೇಡಿಕೆ ಇಟ್ಟಿದ್ದವ ಬಲೆಗೆ ಬಿದ್ದ…..

WhatsApp Group Join Now
Telegram Group Join Now

ವಿಜಯನಗರ –

ಜಾಗೃತ ಕಡತವೊಂದರ ಪೈಲ್ ಕ್ಲೀಯರ್ ಮಾಡಲು ಲಂಚದ ಬೇಡಿಕೆ ಇಟ್ಟಿದ್ದ SDA ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ವಿಜಯನಗರದಲ್ಲಿ ನಡೆದಿದೆ. ಹೌದು ಕಮಲಾಪುರ ಪಟ್ಟಣ ಪಂಚಾಯತ್ ನ SDA ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.ಬಿಲಾಲ್ ಭಾಷಾ ಎಸಿಬಿ ಬಲೆಗೆ ಬಿದ್ದ ನೌಕರರಾಗಿದ್ದಾರೆ.5000 ಸಾವಿರ ಹಣ ಪಡೆಯುವಾಗ ಈ ಒಂದು ದಾಳಿ ನಡೆದಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

SDA ಬಿಲಾಲ್ ಭಾಷಾ ಅವನೇ ಬಲೆಗೆ ಬಿದ್ದವರಾಗಿ ದ್ದಾರೆ.ಹೊಸಪೇಟೆ ತಾಲೂಕಿನ ಕಮಲಾಪುರದ ಪಟ್ಟಣ ಪಂಚಾಯತ್ ನ ನೌಕರರಾಗಿದ್ದಾರೆ. ವಿಜಯನಗರ ಜಿಲ್ಲೆಯ ಕಮಲಾಪುರ ಪಟ್ಟಣ ಪಂಚಾಯತ್ ಸೋಮಶೇಖರ್ ಎಂಬುವವರು ದೂರು ನೀಡಿದ್ದರು.ಜಾಗೃತಿ ಕಾರ್ಯಕ್ರಮದ ಬಿಲ್ ನ ಫೈಲ್ ಪುಟ್ ಅಪ್ ಗೆ ಹಣ ಡಿಮ್ಯಾಂಡ್ ಮಾಡಿದ್ದರು.

ಹೌದು ಹಣ ಪಡೆಯುವಾಗ ದಾಳಿ ಮಾಡಿದ್ದಾರೆ ಎಸಿಬಿಯವರು.ಇನ್ನೂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಬಿಲಾಲ್ ಭಾಷಾ ಅವರು ಇನ್ನೂ ಸಧ್ಯ ಇವರನ್ನು ವಶಕ್ಕೆ ತಗೆದುಕೊಂಡಿರುವ ಎಸಿಬಿ ಅಧಿಕಾರಿಗಳು ಮುಂದಿನ ಕಾರ್ಯವನ್ನು ಮಾಡತಾ ಇದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk