ಶಿಕ್ಷಕಿಯ ಮಾಂಗಲ್ಯ ಸರ ಕಳ್ಳತನ ಮಾಡಿ ಎಸ್ಕೇಪ್ – ಶಿಕ್ಷಕ ರೊಂದಿಗೆ ಬೈಕ್ ನಲ್ಲಿ ಹೊರಟಿದ್ದ ದುಷ್ಕರ್ಮಿ ಗಳಿಂದ ಅಡ್ಡ ಗಟ್ಟಿ ಕಳ್ಳತನ…..

Suddi Sante Desk

ಕೋಲಾರ –

ಶಾಲೆಗೆ ಹೊರಟಿದ್ದ ಶಿಕ್ಷಕಿ ಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಎಸ್ಕೇಪ್ ಆಗಿರುವ ಘಟನೆ ಕೋಲಾರದಲ್ಲಿ ನಡೆದಿದೆ‌.ಹೌದು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರಮಿಗಳಿಂದ ಶಿಕ್ಷಕಿಯ ಸರಗಳ್ಳತನ,
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಗುಂಡ್ಲ ಹಳ್ಳಿ ಕ್ರಾಸ್ ಬಳಿ ನಡೆದಿದೆ.

ಚಿಕ್ಕನಾಯಕನಹಳ್ಳಿ ಶಿಕ್ಷಕಿ ಅಕ್ಕಯ್ಯಮ್ಮ ಎಂಬುವರ ಮಾಂಗಲ್ಯ ಸರ ಕಸಿದು‌ ಪಾರಾರಿ ಆಗಿದ್ದಾರೆ.
ಮದುಕರ್ ಎಂಬ ಶಿಕ್ಷಕರೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ಶಿಕ್ಷಕಿ ಸರ ಕಸಿದು ಪರಾರಿ ಆಗಿದ್ದಾರೆ.
ಗ್ರಾಮಸ್ಥರು ಅಡ್ಡಗಟ್ಟಿದಾಗ ಬೈಕ್ ಬಿಟ್ಟು ಪರಾರಿ ಯಾಗಿದ್ದಾರೆ ದುಷ್ಕರ್ಮಿಗಳು.ಮಾಸ್ತಿ ಪೊಲೀಸರು ಸರಗಳ್ಳರಿಗಾಗಿ ಹುಡುಕಾಟವನ್ನು ಮಾಡತಾ ಇದ್ದಾರೆ ಇನ್ನೂ ಪ್ರಮುಖವಾಗಿ ರಾಜ್ಯದಲ್ಲಿ ಶಿಕ್ಷಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮೊನ್ನೆ ಮೊನ್ನೆ ಅಷ್ಟೇ ಒಂದು ಘಟನೆ ಈ ಹಿಂದೆ ಕೂಡಾ ಸಾಕಷ್ಟು ಘಟನೆ ಗಳು ನಡೆದಿದ್ದು ಇವನ್ನೆಲ್ಲವನ್ನು ನೋಡಿದರೆ ಅಭದ್ರತೆ ಕಾಡುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.