ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ – ಬುಗಿಲೆದ್ದ ಆಕ್ರೋಶ – ಸಚಿವ ಸ್ಥಾನದಿಂದ ಕೈ ಬಿಡದಂತೆ ಪ್ರತಿಭಟನೆ

Suddi Sante Desk

ಕೋಲಾರ –

ಸಚಿವ ಸಂಪುಟದಿಂದ ಹೆಚ್.ನಾಗೇಶ್ ಅವರನ್ನು ಕೈಬಿಡದಂತೆ ಆಗ್ರಹಿಸಿ ಕೋಲಾರದಲ್ಲಿ ಪ್ರತಿಭಟನೆ ಮಾಡಿದರು.

ಕೋಲಾರ ನಗರದ ಬಂಗಾರಪೇಟೆ ‌ವೃತ್ತದಲ್ಲಿ ಸಚಿವ ನಾಗೇಶ್ ಅಭಿಮಾನಿಗಳು ಪ್ರತಿಭಟನೆ ಮಾಡಿದರು.

ಸಚಿವ ನಾಗೇಶ್ ಅಭಿಮಾನಿಗಳಿಂದ ಪಂಜಿನ ಮೆರವಣಿಗೆ ಮಾಡಿ ಪ್ರತಿಭಟನೆ ಮಾಡಲಾಯಿತು.

ಸಂಪುಟ ಪುನರ್ ರಚನೆ ವೇಳೆ ಹೆಚ್.ನಾಗೇಶ್ ಕೈಬಿಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಒಂದು ಪ್ರತಿಭಟನೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.