KSPST ದಿಂದ ರಾಜ್ಯದ ಶಿಕ್ಷಕ ಬಂಧುಗಳಿಗೆ ಮಹತ್ವದ ಸಂದೇಶ – ಎಲ್ಲಾ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ ಸಂಘಟನೆಯಿಂದ ಅಧಿಕೃತ ಮಾಹಿತಿ…..

Suddi Sante Desk
KSPST ದಿಂದ ರಾಜ್ಯದ ಶಿಕ್ಷಕ ಬಂಧುಗಳಿಗೆ ಮಹತ್ವದ ಸಂದೇಶ – ಎಲ್ಲಾ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ ಸಂಘಟನೆಯಿಂದ ಅಧಿಕೃತ ಮಾಹಿತಿ…..

ಬೆಂಗಳೂರು

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಇವರಿಂದ ಸಮಸ್ತ ಶಿಕ್ಷಕ ಬಂಧು ಗಳಿಗೆ ಮಹತ್ವದ ಸಂದೇಶವೊಂದನ್ನು ನೀಡ ಲಾಗಿದೆ ಹೌದು.ಮಾರ್ಚ್ ತಿಂಗಳ ವೇತನ ಅನುದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಸರ್ವ ಶಿಕ್ಷಣ ಅಭಿಯಾನದ ಶಿಕ್ಷಕರ(SSA) ಅನುದಾ ನವು ಸಾಮಾನ್ಯ ಶಿಕ್ಷಕರ ಅನುದಾನದಲ್ಲಿ ಬಿಡುಗಡೆಯಾಗಿರುತ್ತದೆ Scheme Head ಮುಂದುವರೆಯುತ್ತಿದ್ದು Link Head ಬದಲಾವಣೆ ಆಗಿರುತ್ತದೆ.

ಎಲ್ಲಾ ಶಿಕ್ಷಕರ ಮಾರ್ಚ್ ತಿಂಗಳ ವೇತನ ಅನುದಾನವು ಹೊಸ ತಾಲೂಕುಗಳಲ್ಲಿ ಅನುದಾನ ಹೊಂದಾಣಿಕೆಯ ತಾಂತ್ರಿಕ ಸಮಸ್ಯೆಯಾಗಿದೆ, 10ನೇ ತಾರೀಕು ಎಲ್ಲಾ ತಾಲೂಕುಗಳ ಅನುದಾನದ ಲೆಕ್ಕ ಶೀರ್ಷಿಕೆಗಳಿಗೆ ಹೊಂದಾಣಿಕೆಯಾಗಲಿದೆ ಎಂಬುದನ್ನು ಸರ್ವ ಶಿಕ್ಷಕರ ಗಮನಕ್ಕೆ ತರಬಯಸುತ್ತೇವೆ*

KSPSTA.Banglore

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.