ರಾಜ್ಯದ ಶಿಕ್ಷಕ ಬಂಧು ಗಳಿಗೆ ಇಲಾಖೆಯಿಂದ ಮಹತ್ವದ ಸಂದೇಶ – ಯಾವುದಾದರೂ ಸಮಸ್ಯೆ ಈ ಕೂಡಲೇ ಸಹಾಯವಾಣಿ ಸಂಪರ್ಕ ಮಾಡಿ…..

Suddi Sante Desk
ರಾಜ್ಯದ ಶಿಕ್ಷಕ ಬಂಧು ಗಳಿಗೆ ಇಲಾಖೆಯಿಂದ ಮಹತ್ವದ ಸಂದೇಶ – ಯಾವುದಾದರೂ ಸಮಸ್ಯೆ ಈ ಕೂಡಲೇ ಸಹಾಯವಾಣಿ ಸಂಪರ್ಕ ಮಾಡಿ…..

ಬೆಂಗಳೂರು

 

ಸರ್ವ ಶಿಕ್ಷಕರ ಗಮನಕ್ಕೆ ಹೌದು EEDS ಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆ ಗಳು ಇದ್ದಲ್ಲಿ ರಾಜ್ಯದ ಎಲ್ಲಾ ಬಿಇಒ ಕಚೇರಿಗಳಲ್ಲಿ HELP LINE ತೆರೆಯಲಾಗಿದೆ ಶಿಕ್ಷಕರು  ಆಕ್ಷೇಪ ಣೆಗಳನ್ನು ಸಲ್ಲಿಸಿ ತಮ್ಮ EEDS ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು

ಹಾಗೂ ಆಯುಕ್ತರ ಕಚೇರಿಯಲ್ಲಿ ಕೂಡ ಸಹಾಯವಾಣಿಯನ್ನು ತೆರೆಯಲಾಗಿದ್ದು ಈ ಕೆಳಕಂಡ ದೂರವಾಣಿ ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು

ಲಿಖಿತ್…9964556466 ಮತ್ತಿಗೌಡ್ರು…9448740896

ಶಿಕ್ಷಕರ ಸೇವೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.