ಹಬ್ಬದ ಮುಂಗಡ ಹಣ ಪಡೆಯುವ ನೌಕರರಿಗೆ ಮಹತ್ವದ ಸಂದೇಶ – ಸೋಮವಾರ ತಪ್ಪದೇ ಈ ಒಂದು ಕೆಲಸ ಮಾಡಿ…..

Suddi Sante Desk
ಹಬ್ಬದ ಮುಂಗಡ ಹಣ ಪಡೆಯುವ ನೌಕರರಿಗೆ ಮಹತ್ವದ ಸಂದೇಶ – ಸೋಮವಾರ ತಪ್ಪದೇ ಈ ಒಂದು ಕೆಲಸ ಮಾಡಿ…..

ವಿಜಯಪುರ

ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಾಲಯ ಗ್ರಾಮೀಣದ ವಿಜಯಪುರ ಕಚೇರಿ ಯಿಂದ ವಿಶೇಷ ವಾದ ಸಂದೇಶವೊಂದನ್ನು ನೀಡಲಾಗಿದೆ ಹೌದು ಹಬ್ಬದ ಮುಂಗಡ ಪಡೆಯಲು ಬಯ ಸುವ ಶಿಕ್ಷಕರು ಸೋಮವಾರ ದಿನಾಂಕ 20.03. 2023 ಬೆಳಿಗ್ಗೆ 11 ಗಂಟೆಯೋಳಗಾಗಿ ಪ್ರಸ್ತಾವನೆ ಯನ್ನು

ತಮ್ಮ ಕೆಜೆಐಡಿ ಸಂಖ್ಯೆ ವಲಯ ಹಾಗೂ ಸಂಬಂಧಿಸಿದ ಕ್ಲರ್ಕ ಹೆಸರನ್ನು ಮೇಲ್ಭಾಗದಲ್ಲಿ ಬರೆದು ನಿಗಧಿತ ಸಮಯ ಒಳಗಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿರುತ್ತಾರೆ.ಅರ್ಜಿಗಳನ್ನು ಸಂಘದ ಪದಾಧಿಕಾರಿಗಳು ಪ್ರತಿನಿಧಿಗಳ ಮೂಲಕ ರವಿವಾರ ಕೂಡ ನೀಡಬಹುದಾಗಿದೆ.

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.