ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ರಿಂದ ಶಿಕ್ಷಕರಿಗೆ ಮಹತ್ವದ ಸಂದೇಶ ಎಲ್ಲಾ ಶಿಕ್ಷಕರು ಫೆಬ್ರವರಿ 5 ರ ಒಳಗಾಗಿ ಈ ಒಂದು ಕೆಲಸ ವನ್ನು ತಪ್ಪದೆ ಮಾಡಲು ಸೂಚನೆ…..

Suddi Sante Desk

ಬೆಂಗಳೂರು –

ರಾಜ್ಯದ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಸಹ ನಿರ್ದೇಶಕರು ಮಹತ್ವದ ಸಂದೇಶ ವೊಂದನ್ನು ರಾಜ್ಯದ ಶಿಕ್ಷಕರಿಗೆ ಕಳಿಸಿದ್ದಾರೆ ಹೌದು ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರ್ಕಾರದ ಸೂಚನೆ ಯ ಹಿನ್ನೆಲೆ ಯಲ್ಲಿ ರಾಜ್ಯದ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸುಗಳಂತೆ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ದಲ್ಲಿ ಪರಿಣಾಮಕಾರಿಯಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮತ್ತು ಶಿಕ್ಷಕ ರಿಗೆ ಕೆಲವು ಮಾರ್ಗಸೂಚಿ ನೀಡಲಾಗುತ್ತಿದೆ

ಹೀಗಾಗಿ ಈ ಕೂಡಲೇ ರಾಜ್ಯದ ಶಿಕ್ಷಕರು ಗೂಗಲ್ ಫಾರ್ಮ್ ಗಳನ್ನು ತುಂಬಿ ಫೆಬ್ರವರಿ 5 ರ ಒಳಗಾಗಿ ತಪ್ಪದೆ ಕಳಿಸುವಂತೆ ಇಲಾಖೆಯ ಸಹ ನಿರ್ದೇಶಕರು ಸಮಗ್ರ ಶಿಕ್ಷಣ ಇಲಾಖೆಯವರು ಉಲ್ಲೇಖ ವನ್ನು ಮಾಡಿ ಸೂಚನೆ ಯನ್ನು ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.