ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯದ ಸರ್ಕಾರಿ ನೌಕರರ ಸಂಘಟನೆ ಯಿಂದ ತುರ್ತು ಸಂದೇಶ ವೊಂದನ್ನು ಕಳಿಸಿದ್ದಾರೆ ಹೌದು ನಗದು ರಹಿತ ಆರೋಗ್ಯ ಯೋಜನೆ- Salary message ಹಾಗೂ E-Service register ವ್ಯವಸ್ಥೆಯನ್ನು ಶೀಘ್ರ ಅನುಷ್ಠಾನ ಕುರಿತಂತೆ HRMS-2 ಯೋಜನಾ ನಿರ್ದೇಶಕರಾದ ಪುರುಷೋತ್ತಮ ಸಿಂಗ್ ಹಾಗೂ HRMS ಅಧಿಕಾರಿಗಳಾದ ತಿಮ್ಮಾರೆಡ್ಡಿ ಅವರೊಂದಿಗೆ ಇಂದು ಚರ್ಚಿಸಲಾಗಿ ಈ ಕೆಳಕಂಡಂತೆ ತಿಳಿಸಿರುತ್ತಾರೆ.
ನಗದುರಹಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಅವಲಂಬಿತ ಕುಟುಂಬ ಸದಸ್ಯರುಗಳ ಫೊಟೋಗಳನ್ನು ತಂತ್ರಾಶದಲ್ಲಿ ಜೋಡಿಸುವುದು.
ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ E-service Registar ವ್ಯವಸ್ಥೆಯನ್ನು ಜಾರಿ ಗೊಳಿಸುವುದು.
ಪ್ರತಿ ತಿಂಗಳು ಪೇ-ಸ್ಲಿಪ್ ಆಯಾ ನೌಕರರ ಮೊಬೈಲ್ ಗೆ ತಲುಪಿಸುವ ಕಾರ್ಯ ಪ್ರಗತಿ ಯಲ್ಲಿದ್ದು ಶೀಘ್ರ ಪೂರ್ಣಗೊಳಿಸಲಾಗುವುದು.
E-Message – ಜನವರಿ ತಿಂಗಳಿನಿಂದ ಪುನರಾರಂಭಿಸುವುದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರಿಂದ ಈ ಒಂದು ಸಂದೇಶ ವನ್ನು ಕಳಿಸಲಾಗಿದೆ.