ರಾಜ್ಯದಲ್ಲಿ ಬಯಲಾಯಿತು ಮತ್ತೊಂದು ಪರೀಕ್ಷಾ ಹಗರಣ ಸವಾಲಾದ ಪರೀಕ್ಷಾ ಮತ್ತೊಂದು ಹಗರಣ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿನ ಸಾಲು ಸಾಲುಗಳ ಪರೀಕ್ಷಾ ಹಗರಣಗಳ ನಡುವೆ ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.ಹೌದು ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಆರೋಪ ಪ್ರಕರಣ ತನಿಖೆ ಮಾಸುವ ಮುನ್ನವೇ ಇದೀಗ ಎಫ್‌ಡಿಎ ಪರೀಕ್ಷೆ ನೇಮಕಾತಿಯಲ್ಲೂ ಹಣ ಪಡೆದು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಸಂಗಮೇಶ್‌ ಎಂಬಾತನಿಂದ FDA ಕೆಲಸ ಕೊಡಿಸುವು ದಾಗಿ ನಂಬಿಸಿ 2.10 ಲಕ್ಷ ರೂಪಾಯಿ ಲಂಚವನ್ನು ಪಿಎಸ್‌ಐ ಅಶ್ವಿನಿ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಖಾಸಗಿ ಮಾಧ್ಯಮಗಳಲ್ಲಿ ಅಶ್ವಿನಿ ಸಂಗಮೇಶ್‌ ಸಂಭಾಷಣೆ ಆಡಿಯೋ ವೈರಲ್‌ ಆಗಿದೆ. ಮೈಸೂರಿನ ಟ್ರಾಫಿಕ್ ಸಬ್‌ ಇನ್ಪೆಕ್ಟರ್‌ ಆಗಿರುವ ಅಶ್ವಿನಿ ಮೇಲೆ ಇದೀಗ ಬಹುದೊಡ್ಡ ಹಗರಣ ಆರೋಪ ಕೇಳಿ ಬಂದಿದ್ದು ಸಧ್ಯ ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ರಾಜ್ಯ ಸರ್ಕಾರ ಮುಂದೇನು ಮಾಡತಾರೆ ಎಂಬೊಂದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.