ಧಾರವಾಡ –
ಬಹುಶಃ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಸಂಚಾರ ಮಾಡುತ್ತಿರುವ BRTS ಯೋಜನೆಯನ್ನು ಮೆಚ್ಚಿಕೊಂಡವರು ಒಬ್ಬರು ಸಿಗೊದಿಲ್ಲ. ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಅವಳಿ ನಗರದ ಮಧ್ಯೆ ಆರಂಭಗೊಂಡ ಈ ಒಂದು ದೊಡ್ಡ ಪ್ರಮಾಣದ ಯೋಜನೆಯಿಂದ ಲಾಭವಂತೂ ಅಗಿಲ್ಲ. ಬದಲಿಗೆ ಸಾಕಷ್ಟು ಪ್ರಮಾಣದಲ್ಲಿ ಜೀವಹಾನಿಗಳು ಅಪಾರ ನಷ್ಟವಾಗಿದೆ.

ಹುಬ್ಬಳ್ಳಿ ಧಾರವಾಡ ಮಧ್ಯದ ಹೆದ್ದಾರಿ ಸಾವಿನ ದಾರಿಯಾದರೆ ಇನ್ನೂ ಅವಳಿ ನಗರದ ಈ ಒಂದುBRTS ಯೋಜನೆ ಯಿಂದ ಅವಳಿ ನಗರದ ಜನತೆ ಪರದಾಡುತ್ತಿದ್ದಾರೆ.ಒಬ್ಬರು ಇಷ್ಟಪಟ್ಟಿ ಎಂಬ ಮಾತು ಅವಳಿ ನಗರದಲ್ಲಿ ಕೇಳಿ ಬರುತ್ತದೆ. ಹೊರವಲಯದಲ್ಲಿ. ದಿನ ಬೆಳಗಾದರೆ ಸದಾ ಒಂದಿಲ್ಲೊಂದು ರೀತಿಯಲ್ಲಿ ಎಡವಟ್ಟುಗಳು ಈ ಒಂದು ಯೋಜನೆಯಿಂದ ಕಂಡು ಬರುತ್ತವೆ.

ಸಂಚಾರದ್ದು ಒಂದು ಸಮಸ್ಯೆಯಾದರೆ ಇನ್ನೂ ಮಳೆ ಬಂದರಂತೂ ಈ ಒಂದು ಯೋಜನೆ ಚಿತ್ರಣ ಕಣ್ಣೆದೆರು ಅನಾವರಣವಾಗುತ್ತದೆ. ಹೀಗಿರುವಾಗ ಈ ಒಂದು ಯೋಜನೆಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿಯೊಂದು ಲಭಿಸಿದೆ.

ಭಾರತದ ಪ್ರತಿಷ್ಠಿತ ಸಂಸ್ಥೆಯಾದ SKOCH ಸಂಸ್ಥೆಯಿಂದ ಸುಸ್ಥಿರ ಮತ್ತು ಪರಿಸರ (Environment & Sustainability) ವರ್ಗದಡಿ ಕೊಡಮಾಡುವ 2020 ರ ಸಾಲಿನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಯೋಜನೆಯು ಭಾಜನವಾಗಿದೆ. ಈ ಮೂಲಕ ಅವಳಿ ನಗರವು ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಯಶಸ್ಸನ್ನು ಪ್ರದರ್ಶಿಸಿದ ಎನ್ನಬಹುದಾಗಿದೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಒಟ್ಟಾರೆ ಏನೇ ಆಗಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದು ಬಂದಿದ್ದು ಸಂತಸದ ವಿಚಾರ ಆದರೆ