This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ವರ್ಗಾವಣೆಯ ಆಕಾಂಕ್ಷಿಗಳ ಶಿಕ್ಷಕ ಬಂಧುಗಳ ಗಮನಕ್ಕೆ ಬೆಂಗಳೂರು ಚಲೋ ಗೆ ಸಿದ್ದರಾಗಿ…..

WhatsApp Group Join Now
Telegram Group Join Now

ಯಾದಗಿರಿ –

ವರ್ಗಾವಣೆಯ ಆಕಾಂಕ್ಷಿಗಳ ಆದ್ಯ ಗಮನಕ್ಕೆ ರಾಯಚೂರ ಜಿಲ್ಲೆಯ ದೇವದುರ್ಗದಲ್ಲಿ ಮತ್ತು ಕಲಬುರ್ಗಿಯ ಗುರುಮಿಟ್ಕಲ್ ನಲ್ಲಿ OTS ಜಾರಿಗಾಗಿ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರ ಗಮನ ಸೆಳೆಯಲು OTS ಮುದ್ರಿತ ಟೋಪಿ ಧರಿಸಿ ಭಾಗವಹಿಸಿದ ಶಿಕ್ಷಕರ ವೃಂದ.ಇತ್ತೀಚೆಗೆ ನಾವು ರಾಯಚೂರು ಯಾದಗಿರಿ ಜಿಲ್ಲೆಯಲ್ಲಿ OTS ಜಾರಿಗಾಗಿ ಬೆಂಗಳೂರು ಚಲೋ ಅಂಗವಾಗಿ ಎಲ್ಲಾ ಕಡೆ ಜಾಗೃತಿ ನಡಿತಿದೆ

ದೇವದುರ್ಗ ದಲ್ಲಿ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಗಮನಕ್ಕೆ ತಂದದ್ದು ಕಲ್ಯಾಣ ಕರ್ನಾಟಕ ಭಾಗದಿಂದ ೩೦೦೦-೪೦೦೦ ಜನ ಶಿಕ್ಷಕರು ತಮ್ಮನ್ನ ಭೇಟಿಯಾಗಲು ಬೆಂಗಳೂರಿಗೆ ಆಗಮಿಸುತ್ತೆವೆ ಮುಖ್ಯಮಂತ್ರಿಗಳು,ಶಿಕ್ಷಣ ಸಚಿವರು ಸ್ಥಳಕ್ಕೆ ಕರೆಯಿಸಿ ತಾವು ನ್ಯಾಯ ಒದಗಿಸಲು ಮನವಿ ಮಾಡಿದ್ದೆವೆ

ಖಂಡಿತ OTS ಮಾಡಿಸೋಣ ಬನ್ನಿ ಎಂದಿದ್ದಾರೆಮತ್ತೊಮ್ಮೆ ದಿನಾಂಕ ನಿಗದಿ ಮಾಡಿ ಬೆಂಗಳೂರು ಚಲೊ ಮಾಡೋಣ ತಾವೆಲ್ಲರೂ ಸಿದ್ದರಾಗಿ ಅವರಿವರೆನ್ನದೆ ಎಲ್ಲರೂ ಕುಟುಂಬ ಸಮೇತ ಹೊರಡೋಣ ಅದಾದ ಮಾತ್ರ ನಮ್ಮ ಸಂಖ್ಯಾ ಬಲ ಹೆಚ್ಚಾದಲ್ಲಿ ಸಮಸ್ಯೆ ಪರಿಹಾರ ಇಲ್ಲದಿದ್ದರೆ ಮತ್ತದೇ ನೋವು.ಜಾಗೃತರಾಗಿ ಜೊತೆಯಾಗಿ

ಮಹಾಂತೇಶ ಬಿರಾದಾರ ರಾಯಚೂರು


Google News

 

 

WhatsApp Group Join Now
Telegram Group Join Now
Suddi Sante Desk