This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ವಿಜಯಪುರ

ಹಾವು ಕಡಿತದಿಂದ ಬಾಲಕ ಸಾವು ಕುಟುಂಬಕ್ಕೆ ಸಾಂತ್ವನ ಹೇಳಿದ ಬಿ ಡಿ ಪಾಟೀಲ್ – 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯ

WhatsApp Group Join Now
Telegram Group Join Now

ವಿಜಯಪುರ

ಹಾವು ಕಡಿತದಿಂದ ಬಾಲಕನೊರ್ವ ಸಾವಿಗೀಡಾದ ಘಟನೆ ಇಂಡಿ ತಾಲ್ಲೂಕಿನ ಹಡಲ ಸಂಗ ಎಲ್ ಟಿ ನಂ6ರ ಗ್ರಾಮದಲ್ಲಿ ನಡೆದಿದೆ. ಹತ್ತು ವರ್ಷದ ಕುಮಾರ್ ಪ್ರೇಮ ಉಮೇಶ ಜಾಧವ್ ಹಾವು ಕಡಿತದಿಂದ ಮೃತರಾದ ಬಾಲಕ ನಾಗಿದ್ದು  ವಿಷಪೂರಿತ ಹಾವು ಕಡಿತದಿಂದ ಮರಣ ಹೊಂದಿದ್ದಾನೆ.

ಇನ್ನೂ ಈ ಒಂದು ಸುದ್ದಿ ಯನ್ನು ತಿಳಿದ ಜೆಡಿಎಸ್ ಪಕ್ಷದ ಬಿ ಡಿ ಪಾಟೀಲ್ ಮತ್ತು ಆಪ್ತರು ಮೃತ ಬಾಲಕನ ಮನೆಗೆ ತೆರಳಿ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು ಸಂಬಂದಿಸಿದ ಇಲಾಖೆ ಮೃತ ಕುಟುಂಬಕ್ಕೆ ಸುಮಾರು 10ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಡ ಮಾಡದೇ ಸಂಬಂದಿಸಿದ ಇಲಾಖೆ ಮೃತ ಕುಟುಂಬಕ್ಕೆ 10ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಸಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಒತ್ತಾಯವನ್ನು ಮಾಡಿದರು.

ಸುದ್ದಿ ಸಂತೆ ನ್ಯೂಸ್ ಇಂಡಿ…..


Google News

 

 

WhatsApp Group Join Now
Telegram Group Join Now
Suddi Sante Desk