ಲೂಸಿ ಸಾಲ್ಡಾನ ಸ್ವಯಂ ಸೇವಾ ಸಂಸ್ಥೆಗೆ ಆಜೀವ ಸದಸ್ಯತ್ವ ಪಡೆದ ಶ್ರೀಮತಿ ಶೈಲಜಾ ನಾರಾಯಣ ಸ್ವಾಮಿ ದಂಪತಿ – ಶುಭ ಹಾರೈಕೆ…..

Suddi Sante Desk

ಚಿಕ್ಕಬಳ್ಳಾಪುರ –

ಲೂಸಿ ಸಾಲ್ದಾನ ಸ್ವಯಂ ಸೇವಾ ಸಂಸ್ಥೆಯ ಅಜೀವ ಸದಸ್ಯತ್ವವನ್ನು ಶ್ರೀಮತಿ ಶ್ರೀ ಡಾ!! K.R. ಶೈಲಜಾ ನಾರಾಯಣಸ್ವಾಮಿ ಚಿಂತಾಮಣಿ ಹಾರ್ಟ್ ಸೆಂಟರ್ NGO ಸಮಾಜ ಸೇವಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಇವರು ಪಡೆದುಕೊಂಡಿದ್ದಾರೆ.

ಸದಸ್ಯತ್ವ ಪಡೆದು ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ದಕ್ಷಿಣ ಕರ್ನಾಟಕ ಹಾಗೂ ಅಖಂಡ ಕರ್ನಾಟಕಡದೆಲ್ಲೆಲ್ಲಾ ಕಾರ್ಯ ನಿರ್ವಹಿಸಲು ಉತ್ಸುಕರಾಗಿರುವುದು ನಮ್ಮ ಲೂಸಿ ಸಾಲ್ದಾನಾ ಸಂಸ್ಥೆಗೆ ಶೋಭೆಯಗಿರುತ್ತದೆ ಎಂದು L.I. ಲಕ್ಕಮ್ಮನವರ್ ರಾಜ್ಯಧ್ಯಕ್ಷರು ಲೂಸಿ ಸಾಲ್ದಾನ ಸೇವಾ ಸಂಸ್ಥೆ (R) ಕರ್ನಾಟಕ ಹೇಳಿದ್ದಾರೆ ಹಾಗೇ ದಂಪತಿಗಳನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.