ಪಾಲಿಕೆಯ ಸದಸ್ಯ ಸಂತೋಷ ಚವಾಣ್ ವಾರ್ಡ್ ನಲ್ಲಿ ಮಾಜಿ CM ಜಗದೀಶ್ ಶೆಟ್ಟರ್ ರಿಂದ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ – ಸಂತೋಷ ಚವಾಣ್ ವಾರ್ಡ್ ನಲ್ಲಿ ಮುಂದುವರೆದ ಅಭಿವೃದ್ದಿ ಪರ್ವ…..

Suddi Sante Desk
ಪಾಲಿಕೆಯ ಸದಸ್ಯ ಸಂತೋಷ ಚವಾಣ್ ವಾರ್ಡ್ ನಲ್ಲಿ ಮಾಜಿ CM ಜಗದೀಶ್ ಶೆಟ್ಟರ್ ರಿಂದ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ – ಸಂತೋಷ ಚವಾಣ್ ವಾರ್ಡ್ ನಲ್ಲಿ ಮುಂದುವರೆದ ಅಭಿವೃದ್ದಿ ಪರ್ವ…..

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 41 ರಲ್ಲಿ ವಿಜಯನಗರ ಒಳ ರಸ್ತೆಗಳ ಹಾಗೂ ವಿಜಯನಗರ ಉದ್ಯಾನವ ನದ ಭೂಮಿ ಪೂಜೆಯನ್ನು ಸೆಂಟ್ರಲ್ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ವಾರ್ಡ್ ನಂಬರ್ 41ರ ಮಹಾನಗರ ಪಾಲಿಕೆ ಸದಸ್ಯರಾದ ಸಂತೋಷ್ ಚವಾಣ್,ಮಾಜಿ ಮಹಾಪೌರರಾದ ವೀರಣ್ಣ ಸವಡಿ, ಮಲ್ಲಿಕಾರ್ಜುನ್ ಸಾಹುಕಾರ, ವಿ.ಸಿ. ದಿನೇಶ್, ಆನಂದ್ ಪಾಟೀಲ್, ರಂಗಾ ಬದ್ದಿ, ಅರುಣ್ ಅಣ್ಣಿಗೇರಿ, ನಿತಿನ್ ಟಕ್ಕರ್ ಹಾಗೂ ಬ್ರದರ್ಸ್, ಸಂದ್ಯಾ ದೀಕ್ಷಿತ ,ಶಾಂತಾ ನಾಡಿಗೇರ್ ರಾಜು ದಾನಿ ,ಹೇಮಲ ಶಾ, ದೇಶಪಾಂಡೆ ಸಹೋದರರು, ಮಹಾಜನ್. ವಿಜಯ ರೂಹಿಯಾ,ಡಾಕ್ಟರ್ ಕೋಟಿ, ಗುರು ಪವಾರ್ , ಮೋಹನ್ ಶೆಟ್ಟರ್,

ಸುರೇಶ ಜೋಶಿ,ಚಂದ್ರಶೇಖರ್ ಡವಳಗಿ, ಮನೋಜ್ ಮಾಣಿಕ್, ಸೋಮು ಪಾಟೀಲ್, ಅರುಣ್ ಇರಕಲ್, ಮಳಗಿ , ರಾಜಶೇಖರ್ ಲೂತಿಮಠ್, ಸಿದ್ದು ಮೆಣಜಿಗೆ, ಇಂದಿರಾ ಚವಾಣ್, ಹಾಗೂ ಬಡಾವಣೆಯ ಎಲ್ಲಾ ಹಿರಿಯರು ಹಾಗೂ ಮಾತೆಯರು ಉಪಸ್ಥಿತರಿದ್ದರು

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.