ಟಿಪ್ಟರ್ ಗೆ ಬೈಕ್ ಡಿಕ್ಕಿ ಸರ್ಕಾರಿ ನೌಕರ ಸ್ಥಳದಲ್ಲೇ ಸಾವು – ಕರ್ತವ್ಯದ ಮೇಲೆ ಹೊರಟಿದ್ದ ಸಮಯದಲ್ಲಿ ಭೀಕರ ಅಪಘಾತಕ್ಕೆ ನೌಕರ ಸಾವು

Suddi Sante Desk
ಟಿಪ್ಟರ್ ಗೆ ಬೈಕ್ ಡಿಕ್ಕಿ ಸರ್ಕಾರಿ ನೌಕರ ಸ್ಥಳದಲ್ಲೇ ಸಾವು – ಕರ್ತವ್ಯದ ಮೇಲೆ ಹೊರಟಿದ್ದ ಸಮಯದಲ್ಲಿ ಭೀಕರ ಅಪಘಾತಕ್ಕೆ ನೌಕರ ಸಾವು

ಕುಣಿಗಲ್

ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ತಾಲೂಕು ಪಂಚಾಯ್ತಿ ಸಾಮಾಜಿಕ ಪರಿಶೋದಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 38 ದೊಡ್ಡಮಲಳವಾಡಿ ಗ್ರಾಮ ದಲ್ಲಿ ನಡೆದಿದೆ

ತುಮಕೂರು ವಿಜಯನಗರ ವಾಸಿ ಯು.ಆರ್ ಅನಂತ ಮೃತ ದುರ್ಧೈವಿಯಾಗಿದ್ದಾರೆ.ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ತಮ್ಮ ಕರ್ತವ್ಯ ಮುಗಿಸಿಕೊಂಡು ತಮ್ಮ ಮನೆಗೆ ವಾಪಸ್ಸು ಆಗುತ್ತಿದ್ದ ವೇಳೆ ದೊಡ್ಡಮಲಳವಾಡಿ ಗ್ರಾಮದ ಬಳಿ ನಿಂತಿದ್ದ ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.