ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರರಿಂದ OPS ಗಾಗಿ ಬೈಕ್ ಜಾಥಾ ಹುನಗುಂದ ದಲ್ಲಿ ನಡೆಯಲಿರುವ ಹೋರಾಟಕ್ಕೆ ಶಕ್ತಿ ತುಂಬಿ

Suddi Sante Desk
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರರಿಂದ OPS ಗಾಗಿ ಬೈಕ್ ಜಾಥಾ ಹುನಗುಂದ ದಲ್ಲಿ ನಡೆಯಲಿರುವ ಹೋರಾಟಕ್ಕೆ ಶಕ್ತಿ ತುಂಬಿ

ಬಾಗಲಕೋಟ

ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರರಿಂದ OPS ಗಾಗಿ ಬೈಕ್ ಜಾಥಾ ಹುನಗುಂದ ದಲ್ಲಿ ನಡೆಯಲಿರುವ ಹೋರಾಟಕ್ಕೆ ಶಕ್ತಿ ತುಂಬಿ  ಹೌದು ಆತ್ಮೀಯರೇ ಸರ್ವ ಇಲಾಖೆಗಳ NPS ಹಾಗೂ OPS ನೌಕರರ ಬಾಂದವರೇ ಹಾಗೂ ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರೇ ಹಾಗೂ ಪದಾಧಿಕಾರಿಗಳೇ  NPS ರದ್ದುಗೊಳಿಸಿ OPS ಜಾರಿಗಾಗಿ ಶಾಸಕರ ಮೂಲಕ ಸರ್ಕಾರದ ಮುಖ್ಯ ಮಂತ್ರಿಗಳಿಗೆ ಮನವಿ ನೀಡಲಾಗುತ್ತದೆ

ದಿನಾಂಕ:10/12/2022 ,ಶನಿವಾರದಂದು ಮದ್ಯಾಹ್ನ ೨-೦೦ ಗಂಟೆಗೆ ಹುನಗುಂದದ ಬಸವ ಮಂಟಪದಿಂದ ಇಳಕಲ್ಲದ ಬಸವೇಶ್ವರ ಸರ್ಕಲ್ ರವರಿಗೆ ಬೈಕ್ ರ್ಯಾಲಿ ಬಂದು ಹಾಗೂ ಇಳಕಲ್ಲದ ಬಸವೇಶ್ವರ ಸರ್ಕಲ್ ದಿಂದ ಕಂಠೀ ಸರ್ಕಲ್,ಅಂಬೇಡ್ಕರ್ ಸರ್ಕಲ್, ವಿಜಯ ಮಹಾಂತೇಶ ಮಠ,ಗ್ರಾಮ ಚವಡಿ ಮುಖಾಂತರ ಪಾದಯಾತ್ರೆಯ ಮೂ‌ಲಕ ಪ್ರವಾಸಿ ಮಂದಿರಕ್ಕೆ ಆಗಮಿಸಿ  ಮಾನ್ಯ ಶಾಸಕರಿಗೆ ಮನವಿ ನೀಡುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಅಧ್ಕ್ಷರು,ಪದಾಧಿಕಾರಿಗಳು NPS ನೌಕರರ ಸಂಘ,ಹುನಗುಂದ-ಇಳಕಲ್ಲ್ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ,ಹುನಗುಂದ ಇಳಕಲ್*

ಸುದ್ದಿ ಸಂತೆ ನ್ಯೂಸ್ ಹುನಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.