ಹಿರಿಯ ನಟಿ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೇಸ್ ಪಕ್ಷದ ಯುವ ಮುಖಂಡ ನಾಗರಾಜ ಗೌರಿ – ಆತ್ಮಕ್ಕೆ ಚಿರಶಾಂತಿಯೊಂದಿಗೆ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಸಿಗಲೆಂದ ಕೈ ಪಕ್ಷದ ಯುವ ಮುಖಂಡ….

Suddi Sante Desk
ಹಿರಿಯ ನಟಿ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೇಸ್ ಪಕ್ಷದ ಯುವ ಮುಖಂಡ ನಾಗರಾಜ ಗೌರಿ – ಆತ್ಮಕ್ಕೆ ಚಿರಶಾಂತಿಯೊಂದಿಗೆ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಸಿಗಲೆಂದ ಕೈ ಪಕ್ಷದ ಯುವ ಮುಖಂಡ….

ಹುಬ್ಬಳ್ಳಿ

ಹಿರಿಯ ನಟಿ ನಿಧನಕ್ಕೆ ಸಂತಾಪ ಸೂಚಿಸಿದ ಕಾಂಗ್ರೇಸ್ ಪಕ್ಷದ ಯುವ ಮುಖಂಡ ನಾಗರಾಜ ಗೌರಿ – ಆತ್ಮಕ್ಕೆ ಚಿರಶಾಂತಿಯೊಂದಿಗೆ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಸಿಗಲೆಂದ ಕೈ ಪಕ್ಷದ ಯುವ ಮುಖಂಡ ಹೌದು ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನಕ್ಕೆ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಯುವ ಮುಖಂಡ ನಾಗರಾಜ ಗೌರಿ ಸೂಚಿಸಿದ್ದಾರೆ.

ಹೌದು ಈ ಕುರಿತಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸಂತಾಪ ಸೂಚಕ ಸಂದೇಶವನ್ನು ನೀಡಿದ್ದಾರೆ.ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂ ಟುಮಾಡಿದೆ.ಹಿರಿಯ ಕಲಾವಿದೆಯನ್ನು ಕಳೆದು ಕೊಂಡಿರುವ ಚಿತ್ರರಂಗ ನಾಡಿಗೆ ತುಂಬಲಾರದ ನಷ್ಟವಾಗಿದ್ದು ಇನ್ನೂ ದುಃಖ ಭರಿಸುವ ಶಕ್ತಿ ಯನ್ನು ಪುತ್ರ ವಿನೋದ್ ರಾಜ್ ಹಾಗೂ ನಾಡಿನ ಜನತೆಗೆ ಭಗವಂತ ನೀಡಲಿ ಎಂದಿದ್ದಾರೆ.

ಇನ್ನೂ ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಅವರ ಕುಟುಂಬ ವರ್ಗಕ್ಕೂ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು ಇದರೊಂದಿಗೆ ಸಂತಾಪವನ್ನು ಯುವ ಮುಖಂಡರಾಗಿರುವ ನಾಗರಾಜ ಗೌರಿ ಯವರು ಸೂಚಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.