ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೊನಾ ಅಬ್ಬರ – ರಾಜ್ಯದಲ್ಲಿನ ಕರೋನಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Suddi Sante Desk

ಬೆಂಗಳೂರು –

ಮಹಾಮಾರಿ ಕರೋನಾದ ಅಬ್ಬರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ.

ಕಳೆದ ಹದಿನೈದು ದಿನಗಳಿಂದ ಎರಡನೇಯ ಅಲೆಯು ಜೋರಾಗಿದ್ದು ಇನ್ನೂ ನಿನ್ನೇ ರಾಜ್ಯದಲ್ಲಿ 4991 ಇದ್ದ ಸೊಂಕಿತರ ಸಂಖ್ಯೆ 6 ಜನರು ಸಾವಿಗೀಡಾಗಿದ್ದರು.

ಏಪ್ರಿಲ್ 2-3-2021 ರ ಅಪ್ಡೇಟ್……

ಇನ್ನೂ ಇಂದು 4373 ಸೋಂಕಿತರ ಸಂಖ್ಯೆಯಾಗಿದ್ದು 28 ಜನರು ಸಾವಿಗೀಡಗಿದ್ದಾರೆ. ಇನ್ನೂ ರಾಜ್ಯದ ಕರೊನಾದ ಅಂಕಿ ಸಂಖ್ಯೆಗಳನ್ನು ನೊಡೊದಾದರೆ ಈ ಕೆಳಗಿನಂತಿದೆ.

ಇವತ್ತಿನ ಕರೋನ ಅಪ್ಡೇಟ್…..

ಇವತ್ತು ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ಇನ್ನೂ ಪ್ರಮುಖವಾಗಿ ಸಾವಿಗೀಡಾದ ಸಂಖ್ಯೆ ಹೆಚ್ಚಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.