ವರ್ಗಾವಣೆ ಗೊಂಡ ಶಿಕ್ಷಕರಿಂದ ಮುಚ್ಚಳಿಕೆ ಪತ್ರ – ಒಂದರ ಮೇಲೊಂದು ಶಿಕ್ಷಕರ ಮೇಲೆ ಬರೆ ಇಷ್ಟೇಲ್ಲಾ ಆಗುತ್ತಿದ್ದರು ಸಂಘಟನೆ ನಾಯಕರು ಮಾತ್ರ ಮೌನ…..

Suddi Sante Desk

ಬೆಂಗಳೂರು –

ಈಗಾಗಲೇ ಸರಿಯಾಗಿ ವರ್ಗಾವಣೆ ಸಿಗದೇ ಸಾಕಷ್ಟು ಪ್ರಮಾಣದಲ್ಲಿ ಪರದಾಡುತ್ತಿರುವ ಶಿಕ್ಷಕರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ.ಹೌದು ಹತ್ತಾರು ಸಮಸ್ಯೆ ಗಳ ನಡುವೆ ವರ್ಗಾವಣೆ ಗಾಗಿ ಪರದಾಡುತ್ತಿರುವ ಶಿಕ್ಷಕರಿಗೆ ವರ್ಗಾವಣೆ ನಂತರ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲು ಸೂಚನೆ ನೀಡಿದ್ದಾರೆ

ಜಿಲ್ಲೆಯ ಒಳಗಿನ ಕೋರಿಕೆಯ ವಿಭಾಗದಲ್ಲಿ ವರ್ಗಾವಣೆ ಗೊಂಡ ಶಿಕ್ಷಕರಿಗೆ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ವರ್ಗಾವಣೆ ಮಾಡಬೇಕು ಎಂಬ ಉಲ್ಲೇಖ ವನ್ನು ಇಲಾಖೆಯ ಅಧಿಕಾರಿಗಳು ಮಾಡಿದ್ದು ಇದರಿಂದಾಗಿ ಶಿಕ್ಷಕರು ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ ಇನ್ನೂ ಇಷ್ಟೇಲ್ಲಾ ಆದೇಶಗಳು ಬರುತ್ತಿದ್ದರು ಕೂಡಾ ಸಂಘಟನೆ ಯ ನಾಯಕರು ಮಾತ್ರ ಮೌನವಾಗಿದ್ದಾರೆ ಇದೊಂದು ದುರಂತದ ವಿಚಾರವಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.