ವಿಜಯಪುರ –
ರಾಜ್ಯದಲ್ಲಿ ಶಿಕ್ಷಕರೊಬ್ಬರು ಮೃತರಾಗಿದ್ದಾರೆ.ಹೌದು ವ್ಹಿ ಎಸ್ ಬಿಸನಾಳ ಸಹ ಶಿಕ್ಷಕರು ಇವರು ನಿನ್ನೆ ರಾತ್ರಿ ಅಕಾಲಿಕ ವಾಗಿ ನಿಧನರಾದರು.
ವಿದ್ಯಾದರ ಶರಣಪ್ಪ ಬಿಸನಾಳ ಕೂಡಾ ಶಿಕ್ಷಕರಾಗಿದ್ದು KGMPS ತಾಂಬಾ ಶಿಕ್ಷಕ S S ಬಿಸನಾಳ ಇವರ ಸಹೋ ದರರಾಗಿದ್ದಾರೆ
ಮೃತರಿಗೆ ಆ ದೇವರು ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಮೃತರ ಅಂತ್ಯಕ್ರಿಯೆಯು ಹಿಟ್ಟಿನ ಹಳ್ಳಿ ತಾಂಡಾ ಹತ್ತಿರ ತಮ್ಮ ಸ್ವಗ್ರಾಮ ಕೆಂಗನಾಳದ ತೋಟದಲ್ಲಿ ಇಂದು ನಡೆಯಲಿದೆ.ಶಿಕ್ಷಕ V S ಬಿಸನಾಳ ನಿಧನಕ್ಕೆ ಕ ರಾ ಪ್ರಾ ಶಾ ಶಿ ಸಂಘ ಇಂಡಿ ಯ ಅಧ್ಯಕ್ಷರು,ಕಾಯ೯ದಶಿ೯ಗಳು ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ನಿರ್ದೇಶಕರು ಜೊತೆಗೆ ಇಂಡಿ ತಾಲೂಕಿನ ಎಲ್ಲಾ ಶಿಕ್ಷಕರ ಬಳಗದವರು ಸಂತಾಪವನ್ನು ಸೂಚಿಸಿದ್ದಾರೆ.ಇವರೊಂದಿಗೆ ಗ್ರಾಮೀಣ ಶಿಕ್ಷಕರ ಸಂಘದವರು ಕೂಡಾ ತೀವ್ರವಾದ ಸಂತಾಪವನ್ನು ಸೂಚಿಸಿದ್ದಾರೆ