ಶಿಕ್ಷಕ ನಿಧನ – ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದ ಶಿಕ್ಷಕ ಸಾವು…..

Suddi Sante Desk

ಮೈಸೂರು –

ರಾಜ್ಯದಲ್ಲಿ ಮತ್ತೊರ್ವ ಆದರ್ಶ ಶಿಕ್ಷಕ ರೊಬ್ಬರು ನಿಧನ ರಾಗಿದ್ದಾರೆ‌‌.ಹೌದು ಮೈಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಟಗಳ್ಳಿಯ ಶಿಕ್ಷಕ ಸಿದ್ದರಾಜು ಮೃತರಾದ ಶಿಕ್ಷಕ ರಾಗಿದ್ದಾರೆ.ಮೈಸೂರು ತಾಲೂಕಿನ ಈ ಒಂದು ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದ ಸಿದ್ದರಾಜು ಅನಾರೋಗ್ಯದಿಂದ ಬಳಲುತ್ತಿದ್ದರು ನಿಧನರಾದರು.

ಸಾಯಂಕಾಲ ನಿಧನ ಹೊಂದಿದರು.ಶಾಲೆಯಲ್ಲಿ ತುಂಬಾ ಆದರ್ಶ ಮತ್ತು ಉತ್ಸಾಹಿ ಆಗಿದ್ದರು ಎಲ್ಲರಿಗೂ ತುಂಬಾ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು ಇನ್ನೂ ಇವರ ನಿಧನಕ್ಕೆ ಮೈಸೂರು ಜಿಲ್ಲೆಯ ಮತ್ತು ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ. ಇನ್ನೂ ಇವರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ ಸ್ವಗ್ರಾಮವಾದ ಹ್ಯಾಕನೂರು,ಟಿ ನರಸಿ ಪುರ ತಾಲೂಕು ಇಲ್ಲಿ ನೆರವೇರಲಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.