ಕೋವಿಡ್ ಗೆ ಕಾಲೇಜಿನ ಯುವ ಉಪನ್ಯಾಸಕ ಬಲಿ -ಚಿಕ್ಕ ವಯಸ್ಸಿನಲ್ಲಿ ಸಾವಿಗೀಡಾದ ದೀಪಕ್ ರಾಜ್…..

Suddi Sante Desk

ಪುತ್ತೂರು –

ಮಹಾಮಾರಿ ಕೋವಿಡ್ ಗೆ ಯುವ ಉತ್ಸಾಹಿ ಉಪ ನ್ಯಾಸಕರೊಬ್ಬರು ಸಾವಿಗೀಡಾಗಿದ್ದಾರೆ‌.ಹೌದು ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಬೆದ್ರಾಳ ನಿವಾಸಿ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾ ಸಕರಾಗಿದ್ದ ದೀಪಕ್‌ರಾಜ್ (32) ಮೃತರಾದವರಾಗಿ ದ್ದಾರೆ‌‌ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾಗಿದ್ದಾರೆ

ಕೋವಿಡ್‌ ತಗುಲಿ ಅಸ್ಪತ್ರೆಗೆ ದಾಖಲಾಗಿದ್ದ ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರು.ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ‌ ಇನ್ನೂ ಅವರಿಗೆ ಪತ್ನಿ, ಪುತ್ರಿ,ತಂದೆ, ತಾಯಿ ಹಾಗೂ ಸಹೋದರ ಇದ್ದಾರೆ.ಇನ್ನೂ ಮೃತರಾದ ಇವರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಉಪನ್ಯಾ ಸಕರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.