ಶಿಕ್ಷಣ ಸಚಿವರಿಂದ ತುರ್ತು ಸಭೆ ಇಲಾಖೆಯ ಕುರಿತು ಚರ್ಚೆ ಚಿಂತನ ಮಂಥನ…..

Suddi Sante Desk

ರಾಮನಗರ –

ಶಿಕ್ಷಣ ಸಚಿವ ಬಿ‌ ಸಿ ನಾಗೇಶ್ ಇಲಾಖೆಯ ಸಭೆ ಮಾಡಿದರು ರಾಮನಗರ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆಯನ್ನು ಶಿಕ್ಷಣ ಸಚಿವರು ಮಾಡಿದರು

ಮಂಡ್ಯ ಮತ್ತು ರಾಮನಗರ ಶೈಕ್ಷಣಿಕ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆಯನ್ನು ರಾಮನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಸಿ ಚರ್ಚೆ ಯನ್ನು ಮಾಡಿದರು.ಕೆಲವು ಸಲಹೆ ಸೂಚನೆಗಳನ್ನು ಸಚಿವರು ಅಧಿಕಾರಿಗಳಿಗೆ ನೀಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.