ಹೊರಬಿತ್ತು ಕಲಿಕಾ ಚೇತರಿಕೆ ತರಬೇತಿ ಗಳ ಆದೇಶ ತರಬೇತಿ ಯ ವೇಳಾಪಟ್ಟಿ ಹೇಗಿದೆ ಗೊತ್ತಾ

Suddi Sante Desk

ಬೆಂಗಳೂರು –

ಸಧ್ಯ ರಾಜ್ಯದ ಶಿಕ್ಷಕರು ಬೇಸಿಗೆ ರಜೆಯ ಮೂಡ್ ನಲ್ಲಿ ಇದ್ದಾರೆ‌‌.ವರ್ಷವಿಡಿ ಶಾಲೆಗಳಲ್ಲಿ ಮಕ್ಕಳು ಶೈಕ್ಷಣಿಕ ಚಟುವಟಿಕೆ ಎನ್ನುತ್ತಾ ಸಧ್ಯ ರಜೆಯ ಮೂಡ್ ನಲ್ಲಿರುವ ಶಿಕ್ಷಕರಿಗೆ ಈ ಬಾರಿ ಬೇಸಿಗೆ ರಜೆಯ ಅವಧಿಯನ್ನು ಕೂಡಾ ಕಡಿತಗೊಳಿಸಲಾಗಿದ್ದು ಇದರ ನಡುವೆ ಈಗ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮ ವನ್ನು ಆರಂಭ ಮಾಡ ಲಾಗಿದೆ.ಹೌದು

ಈ ಇಲಾಖೆಯಿಂದ ಅಧಿಕೃತ ವಾದ ವೇಳಾಪಟ್ಟಿಯ ಆದೇಶವೊಂದು ಪ್ರಕಟಗೊಂಡಿದ್ದು ಬೇಸಿಗೆಯ ರಜೆಯ ಮೂಡ್ ನಲ್ಲಿರುವ ಶಿಕ್ಷಕರಿಗೆ ಈಗ ಮತ್ತೊಂದು ದೊಡ್ಡ ಪ್ರಮಾಣದ ತಲೆನೋವು ಆರಂಭಗೊಂಡಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.