ಬೆಂಗಳೂರು –
ಸರ್ಕಾರಿ ನೌಕರರ ಸಂಘವನ್ನು ಒಡೆಯಲು ಸಂಚು ರೂಪಿಸುತ್ತಿರುವವರಿಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಟಾಂಗ್ ಕೊಟ್ಟಿ ದ್ದಾರೆ.ಹೌದು ಬೆಂಗಳೂರಿನಲ್ಲಿ ನಡೆಸ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸಭೆಯಲ್ಲಿ ಮಾತನಾ ಡಿದ ಅವರು ಸಂಘವನ್ನು ಒಡೆಯುತ್ತಿರುವವರಿಗೆ ಮಾತಿನ ಮೂಲಕ ಉತ್ತರ ನೀಡಿದರು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷಡಕ್ಷಾರಿ ಅವರು ಕಳೆದ ಕೆಲ ದಿನಗಳಿಂದ ಸರ್ಕಾರಿ ನೌಕರರ ಸಂಘಟನೆ ಯನ್ನು ಒಡೆಯಲು ಕೆಲವರು ಸಂಚನ್ನು ರೂಪಿಸಿದ್ದಾರೆ ಅಂತಹ ದುಷ್ಟ ಶಕ್ತಿ ಗಳಿಗೆ ಮಾತಿನ ಮೂಲಕ ಪೆಟ್ಟು ನೀಡಿ ಉತ್ತರ ನೀಡಿದರು
ಈ ಒಂದು ಮಾತನ್ನು ಕೇಳುತ್ತಿದ್ದರೆ ನಿಜವಾಗಿಯೂ ಕೂಡಾ ಸರ್ಕಾರಿ ನೌಕರರ ಸಂಘಟನೆ ಯನ್ನು ಕೆಲವರು ಒಡೆಯು ತ್ತಿದ್ದು ಇವರ ಒಂದು ಮಾತನಿಂದ ಸಾಬೀತಾಗಿದ್ದು ಎದುರಾ ಳಿಗಳಿಗೆ ಮಾತಿನ ಮೂಲಕ ಖಡಕ್ ಸಂದೇಶವನ್ನು ನೀಡಿ ಇಂತಹ ಕೆಲಸಕ್ಕೆ ಕೈಹಾಕಬೇಡಿ ಎಂದಿದ್ದಾರೆ