This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಪರ ನಿಂತ ಸರ್ಕಾರಿ ‌ನೌಕರರ ಸಂಘ – ರಾಜ್ಯಾಧ್ಯಕ್ಷರು ಹೇಳಿದ್ದೇನು ಗೊತ್ತಾ…..

WhatsApp Group Join Now
Telegram Group Join Now

ಬೆಂಗಳೂರು –

ವರ್ಗಾವಣೆ ಸಿಗದೇ ಅವೈಜ್ಞಾನಿಕವಾದ ಈ ಒಂದು ವರ್ಗಾವಣೆಯ ನೀತಿಯಿಂದಾಗಿ ಪರದಾಡುತ್ತಿರುವ ನಾಡಿನ ಶಿಕ್ಷಕರ ಪರ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ಸಂಘ ಧ್ವನಿ ಎತ್ತಿದೆ.ಹೌದು ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಕೊನೆಗೂ ನಾಡಿನ ಶಿಕ್ಷಕರ ಪರವಾಗಿ ನಿಂತುಕೊಂಡು ಮಾತನಾಡಿದ್ದಾರೆ

ಈ ಕುರಿತು ಒಂದು ಸಮಗ್ರವಾದ ಉಲ್ಲೇಖ ವನ್ನು ಹೊರಡಿಸಿ ಅಂತರ್ ಜಿಲ್ಲಾ ವರ್ಗಾವಣೆ ಸಿಗದೇ ಮತ್ತು ಸಮಗ್ರ ವರ್ಗಾವಣೆ ಸಿಗದೇ ಶಿಕ್ಷಕರಿಗೆ ನೊಂದುಕೊಂಡಿರುವ ಶಿಕ್ಷಕರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ ಹಾಗೇ ಏನು ಮಾಡಬೇಕೆಂದು ಕೂಡಾ ಹೇಳಿದ್ದಾರೆ

ಇದರೊಂದಿಗೆ ನಾಡಿನ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಗಳನ್ನು ಹೇಳಿದ್ದಾರೆ. ಈ ಮೂಲಕ ಅವರು ನಾಡಿನ ಶಿಕ್ಷಕರ ಧ್ವನಿಯಾಗಿ ನಿಂತುಕೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk