ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು – ಬಿಟ್ಟೋಗಬೇಡಿ ಸರ್ ಅಂತ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು…..

Suddi Sante Desk
ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು – ಬಿಟ್ಟೋಗಬೇಡಿ ಸರ್ ಅಂತ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು…..

ಯಾದಗಿರಿ

ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು.ಬಿಟ್ಟೋಗಬೇಡಿ ಸರ್ ಅಂತ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು ಹೌದು ಇಂತಹದೊಂದು ಹೃದಯ ಸ್ಪರ್ಶಿ ಚಿತ್ರಣವೊಂದು ಕಂಡು ಬಂದು ಸಾಕ್ಷಿಯಾಗಿದ್ದು ಯಾದಗಿರಿ ಯಲ್ಲಿ ‌

ಒಂದೇ ಶಾಲೆಯಲ್ಲಿ ಸುಮಾರು ಎಂಟು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರು.ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಶಾಲೆಯ ರಾಯಪ್ಪ ವರ್ಗಾವಣೆಯಾಗಿದ್ದಾರೆ.ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಯಪ್ಪ ವರ್ಗಾ ವಣೆಯಾದ ಶಿಕ್ಷಕರಾಗಿದ್ದಾರೆ‌ ಮಾತೃಭಾಷೆ ಶಿಕ್ಷಕನಾಗಿದ್ದ ರಾಯಪ್ಪ ವರ್ಗಾವಣೆ ಯಾಗಿದ್ದಾರೆ.

 

ಶಿವಪುರ ಶಾಲೆಯಿಂದ ಶಹಾಪುರ ತಾಲೂಕಿನ ನಾಗನಟಗಿ ಶಾಲೆಗೆ ವರ್ಗಾವಣೆಯಾಗಿದ್ದಾರ ಶಿಕ್ಷಕ.ಮಕ್ಕಳೊಂದಿಗೆ ತಾವು ಕೂಡಾ ಕಣ್ಣೀರಿಟ್ಟಿ ದ್ದಾರೆ ಶಿಕ್ಷಕ ರಾಯಪ್ಪ.

ಸುದ್ದಿ ಸಂತೆ ನ್ಯೂಸ್ ಯಾದಗಿರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.