ಡಾ ಈಶ್ವರ ಉಳ್ಳಾಗಡ್ಡಿ ಬೀದರ್ ಅಪರ ಜಿಲ್ಲಾಧಿಕಾರಿ – ಆರು ತಿಂಗಳ ನಂತರ ಹುದ್ದೆ…..ನಿಜವಾಯ್ತು ಮಹಾಪಂಡಿತನ ಭವಿಷ್ಯ…..

Suddi Sante Desk
ಡಾ ಈಶ್ವರ ಉಳ್ಳಾಗಡ್ಡಿ ಬೀದರ್ ಅಪರ ಜಿಲ್ಲಾಧಿಕಾರಿ – ಆರು ತಿಂಗಳ ನಂತರ ಹುದ್ದೆ…..ನಿಜವಾಯ್ತು ಮಹಾಪಂಡಿತನ ಭವಿಷ್ಯ…..

ಬೆಂಗಳೂರು

ಹಿರಿಯ ಕೆಎಎಸ್ ಅಧಿಕಾರಿ ಡಾ ಈಶ್ವರ ಉಳ್ಳಾಗಡ್ಡಿ ಯವರನ್ಮು ಬೀದರ್ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಯನ್ನಾಗಿ ವರ್ಗಾವಣೆ ಮಾಡಲಾಗಿದೆ ಹೌದು ಈ ಹಿಂದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರಾಗಿದ್ದ ಇವರನ್ನು ವರ್ಗಾವಣೆ ಮಾಡಲಾಗಿತ್ತು ವರ್ಗಾವಣೆ ಯ ನಂತರ ಈವರೆಗೆ ಇವರಿಗೆ ಸ್ಥಳವನ್ನು ತೋರಿಸರಲಿಲ್ಲ ಸಧ್ಯ ಇವರಿಗೆ ಹುದ್ದೆಯನ್ನು ತೋರಿಸಿ ವರ್ಗಾವಣೆ ಮಾಡಲಾಗಿದೆ

 

ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ಯಲ್ಲಿ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದ್ದು ಡಾ ಈಶ್ವರ ಉಳ್ಳಾಗಡ್ಡಿ ಅವರನ್ನು ಕೂಡಾ ಸ್ಥಳ ತೋರಿಸಿ ವರ್ಗಾವಣೆ ಮಾಡಿದ್ದು ವರ್ಗಾವಣೆ ಯ ನಂತರ ಆರು ತಿಂಗಳಿ ನಿಂದ ಹುದ್ದೆ ಇಲ್ಲದೆ ಖಾಲಿ ಇದ್ದ ಇವರು ಅಲ್ಲೇ ಇಲ್ಲೇ ವರ್ಗಾವಣೆ ಆಗುತ್ತಾರೆ ಎಂದು ಮಹಾಪಂಡಿತ ಭವಿಷ್ಯ ನುಡಿದಿದ್ದರು ಸಧ್ಯ ಈ ಒಂದು ಭವಿಷ್ಯ ಸತ್ಯವಾಗಿದ್ದು ಮಹಾನಗರ ಪಾಲಿಕೆಯ ಆವರಣದಲ್ಲಿ ಮಹಾಪಂಡಿತನ ಭವಿಷ್ಯದ ಕುರಿತು ಮಾತುಗಳು ಕೇಳಿ ಬರುತ್ತಿವೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.