DYSP ವಾಹನ ಅಪಘಾತ – ಡಿವೈಎಸ್ಪಿ ಸೇರಿ ಆರು ಜನರಿಗೆ ಗಾಯ

Suddi Sante Desk

ಕಾರವಾರ –

ಡಿವೈಎಸ್ಪಿ ವಾಹನ ಡಿಕ್ಕಿಯಾಗಿ ಓಮಿನಿ ಪಲ್ಟಿಯಾದ ಘಟನೆ ಕಾರವಾರದಲ್ಲಿ ನಡೆದಿದೆ.ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.ಕಾರವಾರ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸೇರಿ 6 ಜನರು ಗಾಯಗೊಂಡಿದ್ದಾರೆ‌.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಬಳಿ ಈ ಒಂದು ಅಪಘಾತವಾಗಿದೆ.ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದರು ಡಿವೈಎಸ್ಪಿ. ಓಮಿನಿಯಲ್ಲಿದ್ದ 5 ಮಂದಿಗೆ ಸಣ್ಣಪುಟ್ಟ ಗಾಯಗ ಳಾಗಿದ್ದು ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.