ದ್ವಿಚಕ್ರ ವಾಹನದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ – ಅಬಕಾರಿ ಪೊಲೀಸರ ಕಾರ್ಯಾಚರಣೆ…..

Suddi Sante Desk

ಕೋಲಾರ –

ದ್ವಿಚಕ್ರ ವಾಹನದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧನ ಮಾಡಿರುವ ಘಟನೆ ಕೋಲಾರ ದಲ್ಲಿ ನಡೆದಿದೆ‌.ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ದಿನ್ನಹಳ್ಳಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರಿಗೆ ಅಬಕಾರಿ ಅಧಿಕಾರಿಗಳು ಈ ಒಂದು ದಾಳಿಯನ್ನು ಮಾಡಿದ್ದಾರೆ‌.ಲಾಕ್ ಡೌನ್ ಹಿನ್ನಲೆಯಲ್ಲಿ ಬೈಕ್ ನಲ್ಲಿ ಬೀಯರ್ ಗನ್ನು ಮಾರುತ್ತಿ ದ್ದರು ಆರೋಪಿಗಳು.ಪದ್ಮ ವೈನ್ಸ್ ಪಕ್ಕದಲ್ಲಿರುವ ಗಿರಿ ಡಾಬದಲ್ಲಿ ಶೇಖರಿಸಿಟ್ಟಿದ್ದ ಮಧ್ಯ ಪತ್ತೆಯಾಗಿದೆ

ಮಂಜುನಾಥ (೩೦), ಮುರಗೇಶ್ (೩೦) ಬಂಧಿತರಾ ಬಂಧಿತರಿಂದ ೫೧ ಸಾವಿರ ಮೊತ್ತದ ಮಧ್ಯ ಹಾಗೂ ಒಂದು ಬೈಕ್ ವಶಪಡಿಸಿಕೊಂಡು ಮಾಲೂರು ಅಬಕಾರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.