ನಿಗದಿಯ ಹಿರೇಕೆರೆ ಭರ್ತಿ – ಅಕ್ಕಪಕ್ಕದ ಜಮೀನುಗಳು ಜಲಾವೃತ ಆತಂಕದಲ್ಲಿ ರೈತರು…..

Suddi Sante Desk
ನಿಗದಿಯ ಹಿರೇಕೆರೆ ಭರ್ತಿ – ಅಕ್ಕಪಕ್ಕದ ಜಮೀನುಗಳು ಜಲಾವೃತ ಆತಂಕದಲ್ಲಿ ರೈತರು…..

ಧಾರವಾಡ

ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ಯಲ್ಲಿ ಧಾರವಾಡದ ನಿಗದಿ ಗ್ರಾಮದ ಹಿರೇ ಕೆರೆ ಸಂಪೂರ್ಣವಾಗಿ ತುಂಬಿದೆ.ಕಳೆದ ಕೆಲ ದಿನಗ ಳಿಂದ ಬಿಡುವಿಲ್ಲದೆ ಮಳೆಯಾಗುತ್ತಿದೆ ಹೀಗಾಗಿ ಕೆರೆ ಸಧ್ಯ ತುಂಬಿದೆ

ಇನ್ನೂ ಕರೆ ತುಂಬಿದ್ದು ಇನ್ನೂ ಪಕ್ಕದಲ್ಲಿರುವ ಜಮೀನುಗಳು ಜಲಾವೃತಗೊಂಡಿವೆ. ಮಳೆಯಿಂ ದಾಗಿ ಕೆರೆ ತುಂಬಿ ಪಕ್ಕದ ಜಮೀನುಗಳಿಗೆ ಕೆರೆಯ ನೀರು ನುಗ್ಗಿದ್ದು ನೀರು ಸಂಪೂರ್ಣವಾಗಿ ಜಮೀನು ಗಳನ್ನು ಆವರಿಸಿಕೊಂಡಿದೆ

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಹಿರೇ ಕೆರೆ.ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣವಾಗಿ ಕೆರೆ ಭರ್ತಿಯಾಗಿದೆ ಜಮೀನಿಗೆ ನುಗ್ಗಿದ ನೀರಿನಿಂದ ಕಂಗಾಲಾಗಿದ್ದಾರೆ ರೈತರು.ಭತ್ತ ಸೇರಿ ಕಬ್ಬಿನ ಗದ್ದೆಗಳು ಸಹ ಕೆರೆ ನೀರಿಗೆ ಜಲಾವೃತವಾಗಿವೆ.ಕೆರೆ ಕೋಡಿ ಬಿದ್ದ ಪರಿಣಾಮ ಸಂಕಷ್ಟದಲ್ಲಿದ್ದಾರೆ ರೈತರು.

ಸುದ್ದಿ ಸಂತೆ ನ್ಯೂಸ್ ಧಾರವಾಡ….

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.