ಅಧ್ಯಕ್ಷ ಸ್ಥಾನಕ್ಕೆ ಕೃಷ್ಣಮೂರ್ತಿ,ಖಜಾಂಚಿ ಸ್ಥಾನಕ್ಕೆ ಶಿವರುದ್ರಯ್ಯ ಅಖಾಡಕ್ಕೆ – ಹೊಸ ಬದಲಾವಣೆಯೊಂದಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಸೇವೆಗಾಗಿ ಸ್ಪರ್ಧೆ…..ಬನ್ನಿ ನೌಕರರೇ ಬದಲಾವಣೆಯೊಂದಿಗೆ ಹೊಸತನಕ್ಕೆ ಮುನ್ನಡಿ ಬರಿಯೋಣಾ….

Suddi Sante Desk
ಅಧ್ಯಕ್ಷ ಸ್ಥಾನಕ್ಕೆ ಕೃಷ್ಣಮೂರ್ತಿ,ಖಜಾಂಚಿ ಸ್ಥಾನಕ್ಕೆ ಶಿವರುದ್ರಯ್ಯ ಅಖಾಡಕ್ಕೆ – ಹೊಸ ಬದಲಾವಣೆಯೊಂದಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಸೇವೆಗಾಗಿ ಸ್ಪರ್ಧೆ…..ಬನ್ನಿ ನೌಕರರೇ ಬದಲಾವಣೆಯೊಂದಿಗೆ ಹೊಸತನಕ್ಕೆ ಮುನ್ನಡಿ ಬರಿಯೋಣಾ….

ಬೆಂಗಳೂರು

ಅಧ್ಯಕ್ಷ ಸ್ಥಾನಕ್ಕೆ ಕೃಷ್ಣಮೂರ್ತಿ,ಖಜಾಂಚಿ ಸ್ಥಾನಕ್ಕೆ ಶಿವರುದ್ರಯ್ಯ ಅಖಾಡಕ್ಕೆ – ಹೊಸ ಬದಲಾವಣೆ ಯೊಂದಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಸೇವೆಗಾಗಿ ಸ್ಪರ್ಧೆ…..ಬನ್ನಿ ನೌಕರರೇ ಬದಲಾವಣೆ ಯೊಂದಿಗೆ ಹೊಸತನಕ್ಕೆ ಮುನ್ನಡಿ ಬರಿಯೋಣಾ….

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಕಾವು ಜೋರಾಗುತ್ತಿದೆ.2024 -2029ನೇ ಸಾಲಿನ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇನ್ನೂ ಈ ಒಂದು ಬಾರಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಬಯಸಿ ಕೃಷ್ಣಮೂರ್ತಿಯವರು ಸ್ಪರ್ಧೆ ಯನ್ನು ಮಾಡಿದ್ದಾರೆ.

ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಏನಾದರು ಹೊಸದೊಂದು ನೀಡಬೇಕು ಸಂಘಟನೆಯನ್ನು ಅಭಿವೃದ್ದಿಯತ್ತ ತಗೆದುಕೊಂಡು ಹೋಗಬೇಕು ಎಂಬ ಚಿಂತನೆಯೊಂದಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಆಶಯದಂತೆ ಪ್ರಜಾಸತ್ತಾತ್ಮಕ ವೇದಿಕೆಯಿಂದ ಅಧ್ಯಕ್ಷ ಸ್ಥಾನಕ್ಕಾಗಿ ಕಂದಾಯ ನೌಕರರ ಇಲಾಖೆಯಿಂದ ಕೃಷ್ಣಮೂರ್ತಿಯವರು ಸ್ಪರ್ಧೆಯನ್ನು ಮಾಡಿದ್ದಾರೆ.

ಇನ್ನೂ ಖಜಾಂಚಿ ಸ್ಥಾನಕ್ಕಾಗಿ ಸರ್ವೆ ಇಲಾಖೆಯ ಹಿರಿಯ ನಾಯಕರಾಗಿರುವ ಶಿವರುದ್ರಯ್ಯನವರು ಸ್ಪರ್ಧೆಯನ್ನು ಮಾಡಿದ್ದಾರೆ.ಹಲವಾರು ಸಂಘಟನೆಗಳು ನೌಕರರು ಈ ಒಂದು ಕುರಿತಂತೆ ಸೂಕ್ತವಾದ ಒಮ್ಮತದ ನಿರ್ಧಾರವನ್ನು ತಗೆದುಕೊಂಡು ತೀರ್ಮಾನದಂತೆ ಇವರನ್ನು ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದ್ದಾರೆ

ಇನ್ನೂ ಸ್ಪರ್ಧೆಯನ್ನು ಮಾಡಿರುವ ಇವರನ್ನು ಬೆಂಬಲಿಸಬೇಕೆಂದು ವೇದಿಕೆಯ ಈ ಮೂಲಕ ಕೋರಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.