ವಿಜಯಪುರ –
ವಿಜಯಪೂರ ತಾಲೂಕಿನ ಎಲ್ಲ ಇಲಾಖೆಗಳ ಗೌರವಾನ್ವಿತ ನೌಕರರ ಆದ್ಯ ಗಮನಕ್ಕೆ ಈಗಾಗಲೇ ತಿಳಿದಿರುವಂತೆ AIPTF ನೇತೃತ್ವದಲ್ಲಿ NPS ರದ್ದುಗೊಳಿಸಿ OPS ಮರುಸ್ಥಾಪಿಸುವಂತೆ ಒತ್ತಾಯಿಸಿ ಕನ್ಯಾಕುಮಾರಿಯಿಂದ ದೆಹಲಿಯವ ರೆಗೆ ಸಾಗುತ್ತಿರುವ ಭಾರತ ಯಾತ್ರೆ ಯು ಈಗ ಸಿಂದಗಿಯಲ್ಲಿದೆ.
ದಿನಾಂಕ 19-09-2023 ರಂದುವಿಜಯಪೂರದ ಶ್ರೀ ಕಂದಗಲ್ ಹಣಮಂತ್ರಾಯ ರಂಗಮಂದಿರ ದಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮ ಜರಗು ವುದು.ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗ ವಹಿಸಿ ಯಶಸ್ವಿಗೊಳಿಸೋಣ.OPS ಪಡೆಯು ವುದು ನಮ್ಮೆಲ್ಲರ ಗುರಿ.ವಿಜಯಪುರ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಎಲ್ಲರನ್ನೂ ಆತ್ಮೀಯ ವಾಗಿ ವಿನಂತಿಯನ್ನು ಮಾಡುತ್ತೇವೆ ಎಂಬ ಸಂದೇಶವನ್ನು ಜಿಲ್ಲೆಯ ಸಮಸ್ತ NPS ನೌಕರರಿಗೆ ತಿಳಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..