ಟೆಂಪಲ್ ರನ್ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ –ಯುವಮಿತ್ರರು ಮುಖಂಡರೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವಾನುದೇವತೆಗಳ ಆಶೀರ್ವಾದ ಪಡೆದುಕೊಂಡ ಧಣಿ…..

Suddi Sante Desk
ಟೆಂಪಲ್ ರನ್ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ –ಯುವಮಿತ್ರರು ಮುಖಂಡರೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವಾನುದೇವತೆಗಳ ಆಶೀರ್ವಾದ ಪಡೆದುಕೊಂಡ ಧಣಿ…..

ಧಾರವಾಡ

ಟೆಂಪಲ್ ರನ್ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ –ಯುವಮಿತ್ರರು ಮುಖಂಡರೊಂ ದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವಾನು  ದೇವತೆಗಳ ಆಶೀರ್ವಾದ ಪಡೆದುಕೊಂಡ ಧಣಿ

ಹೌದು ಆಯುಧ ಪೂಜೆ ಮತ್ತು ಮಹಾನವಮಿ ಹಿನ್ನಲೆಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು. ಧಾರವಾಡದ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಾನು ದೇವತೆ ಗಳ ದರ್ಶನವನ್ನು ಪಡೆದುಕೊಂಡರು.

ಆಯುಧ ಪೂಜೆ ಮತ್ತು ಮಹಾನವಮಿ ಹಿನ್ನಲೆ ಯಲ್ಲಿ ಈ ಒಂದು ಟೆಂಪಲ್ ರನ್ ನ್ನು ಮಾಜಿ ಶಾಸಕ ಅಮೃತ ದೇಸಾಯಿ ಮಾಡಿದರು. ಆಯುಧಪೂಜಾ ಹಾಗೂ ಮಹಾನವಮಿಯ ಅಂಗವಾಗಿ ಧಾರವಾಡ ಶಹರದ ಕಿಲ್ಲಾ ದುರ್ಗಾ ದೇವಿ ದೇವಸ್ಥಾನ, ಹೊಸಯಲ್ಲಾಪುರದ ಬನಶಂಕರಿ ದೇವಸ್ಥಾನ ಹಾಗೂ ನಗರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀ ರ್ವಾದ ಪಡೆದುಕೊಂಡರು.

ಈ ಒಂದು ಸಂಧರ್ಭದಲ್ಲಿ ಅನೇಕ ಪ್ರಮುಖರು ಹಾಗೂ ಯುವಮಿತ್ರರು ಉಪಸ್ಥಿತರಿದ್ದರು. ಇದ ರೊಂದಿಗೆ ಮಾಜಿ ಶಾಸಕ ಅಮೃತ ದೇಸಾಯಿ ಟೆಂಪಲ್ ರನ್ ಮಾಡುತ್ತಾ ಮತ್ತೆ ಆಕ್ಟೀವ್ ಆಗಿದ್ದಾರೆ.

ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.