ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಅರವಿಂದ್ ಮೇಹರವಾಡೆ ಭಾಗಿ – ಪಾಲ್ಗೊಂಡು ಬೆಂಬಲ ನೀಡಿ ಸಾಥ್ ನೀಡಿದ ಪ್ರಧಾನ ಕಾರ್ಯದರ್ಶಿ

Suddi Sante Desk

ದೆಹಲಿ –

ದಿಲ್ಲಿಯಲ್ಲಿ ನಡೆದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಜಾಲತಾಣ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಅರವಿಂದ್ ಮೇಹರವಾಡೆ ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲವನ್ನು ನೀಡಿದರು.

ಸಿಂಧು ಬಾರ್ಡರ್ ನಲ್ಲಿ ನಡೆಯುತ್ತಿರುವ ಈ ಒಂದು ಹೋರಾಟದಲ್ಲಿ ಭಾಗಿಯಾಗಿ ಕಾಯ್ದೆ ರದ್ದುಗೊಳಿಸಲು ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಧ್ವನಿಗೆ ಸ್ಪಂದಿಸಿದರು.

ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಜಾಲತಾಣ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಆಗಿರುವ ಅರವಿಂದ್ ಮೇಹರವಾಡೆ ಈ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲವನ್ನು ನೀಡಿದರು.

ಈ ಸಂದರ್ಭದಲ್ಲಿ ಮನೋಜ್ ತನ್ವರ್, ಅಜಯ್ ಜಾಧವ್ ದೀಪಕ್ ಠಾಕೂರ್ ಮನು ಸಿಂಗ್ ಚವಾಣ್ ಸೇರಿದಂತೆ ಈ ಹೋರಾಟದಲ್ಲಿ ಅನೇಕರು ರೈತ ಬಾಂಧವರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.