This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಅರವಿಂದ್ ಮೇಹರವಾಡೆ ಭಾಗಿ – ಪಾಲ್ಗೊಂಡು ಬೆಂಬಲ ನೀಡಿ ಸಾಥ್ ನೀಡಿದ ಪ್ರಧಾನ ಕಾರ್ಯದರ್ಶಿ

WhatsApp Group Join Now
Telegram Group Join Now

ದೆಹಲಿ –

ದಿಲ್ಲಿಯಲ್ಲಿ ನಡೆದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಜಾಲತಾಣ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಅರವಿಂದ್ ಮೇಹರವಾಡೆ ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲವನ್ನು ನೀಡಿದರು.

ಸಿಂಧು ಬಾರ್ಡರ್ ನಲ್ಲಿ ನಡೆಯುತ್ತಿರುವ ಈ ಒಂದು ಹೋರಾಟದಲ್ಲಿ ಭಾಗಿಯಾಗಿ ಕಾಯ್ದೆ ರದ್ದುಗೊಳಿಸಲು ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಧ್ವನಿಗೆ ಸ್ಪಂದಿಸಿದರು.

ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಜಾಲತಾಣ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಆಗಿರುವ ಅರವಿಂದ್ ಮೇಹರವಾಡೆ ಈ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲವನ್ನು ನೀಡಿದರು.

ಈ ಸಂದರ್ಭದಲ್ಲಿ ಮನೋಜ್ ತನ್ವರ್, ಅಜಯ್ ಜಾಧವ್ ದೀಪಕ್ ಠಾಕೂರ್ ಮನು ಸಿಂಗ್ ಚವಾಣ್ ಸೇರಿದಂತೆ ಈ ಹೋರಾಟದಲ್ಲಿ ಅನೇಕರು ರೈತ ಬಾಂಧವರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು


Google News

 

 

WhatsApp Group Join Now
Telegram Group Join Now
Suddi Sante Desk