ಸೇವಾ ನಿರತ ಪದವೀಧರ ಶಿಕ್ಷಕ ರಿಗೆ ಬಡ್ತಿ ನೀಡುವ ವಿಚಾರದಲ್ಲಿ ಗುಡ್ ನ್ಯೂಸ್ ತಿದ್ದುಪಡಿ ಕರಡು ಪ್ರತಿ ಸಿದ್ಧವಾಯಿತು ಕಡತ…..

Suddi Sante Desk

ಬೆಂಗಳೂರು –

ಸೇವಾ ನಿರತ ಪದವೀಧರರಿಗೆ 40% ಬಡ್ತಿ ನೀಡಲು ಸಿ ಅಂಡ್ ಅರ್ ಕರಡು ಪ್ರತಿ ತಿದ್ದುಪಡಿ ಪ್ರಸ್ತಾವನೆಯು ಕಡಿತದ ಕಡತವೊಂದು ಸಧ್ಯ ಸಿದ್ದಗೊಂಡಿದೆ

ಹೌದು ಈ ಒಂದು ವಿಚಾರ ಕುರಿತು ಈಗಾಗಲೇ ಕಡತ ವೊಂದನ್ನು ಸಿದ್ದತೆ ಮಾಡಲಾಗಿದೆ. ಕೆಲವೊಂದಿಷ್ಟು ಬದಲಾವಣೆ ಮಾಡಲಾಗಿದ್ದು ಇದರಲ್ಲಿ ಪದವೀಧರ ಶಿಕ್ಷಕರಿಗೆ ಬಡ್ತಿ ಸೇರಿದಂತೆ ಹಲವಾರು ವಿಚಾರ ಗಳನ್ನು ಈ ಒಂದು ಕಡತದಲ್ಲಿ ತಿದ್ದುಪಡಿ ಮಾಡಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.