ಹೃದಯಾಘಾತದಿಂದ ನಿಧನರಾದ CPI – ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಹೃದಯಾಘಾತದ ಪ್ರಕರಣಗಳು…..

Suddi Sante Desk
ಹೃದಯಾಘಾತದಿಂದ ನಿಧನರಾದ CPI – ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಹೃದಯಾಘಾತದ ಪ್ರಕರಣಗಳು…..

ಚಿತ್ರದುರ್ಗ

ಹೃದಯಾಘಾತದಿಂದ ಇನ್ಸ್ಪೆಕ್ಟರ್ ರೊಬ್ಬರು ನಿಧಾನರಾದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ ಹೌದು ಒಂದು ಕಡೆ ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇರುವ ಚಿತ್ರಣದ ನಡುವೆ ಇನ್ಸ್ಪೆಕ್ಟರ್ ರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ‌ ಹೌದು

ಸರ್ಕಲ್ ಪೊಲೀಸ್​ ಇನ್ಸ್​ಪೆಕ್ಟರ್ ಒಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲಿಂಗರಾಜ್‌ (39) ಹೃದಯಾಘಾತದಿಂದ ನಿಧನ ರಾದವರಾಗಿದ್ದು ಚಿತ್ರದುರ್ಗ ಮೂಲದ ಲಿಂಗರಾಜ್​ ಬೆಂಗಳೂರಿನಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದರು.

ಈ ಹಿಂದೆ ಪಿಎಸ್​ಐ ಆಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.ನಿನ್ನೆ ಬೆಂಗಳೂರಿಂದ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದರು.ಖಾಸಗಿ ಲಾಡ್ಜ್  ನಲ್ಲಿ ವಾಸ್ತವ್ಯ ಹೂಡಿದ್ದರು ಎದೆ ನೋವು ಕಾಣಿಸಿ ಕೊಂಡ ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ‌.

ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.