ಹುಬ್ಬಳ್ಳಿ –
ಹಿಂದಿ ಇಂಗ್ಲಿಷ್ ಉರ್ದು ಭಾಷೆ ಬ್ಯಾಡ್ರಿ ಅಣ್ಣಾವ್ರೇ – ರಾಜ್ಯದಲ್ಲಿ ಕನ್ನಡ ನುಡಿಯನ್ನು ಹೆಚ್ಚಾಗಿ ಬಳಕೆ ಮಾಡಿ ಸುರೇಶ ಗೋಕಾಕ ಕರೆ
ಸದಾ ಒಂದಿಲ್ಲೊಂದು ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ವಿಶೇಷವಾಗಿ ತಮ್ಮನ್ನು ತಾವು ತೋಡಗಿಸಿಕೊಂಡಿರುವ ಹುಬ್ಬಳ್ಳಿಯ ಸುರೇಶ ಗೋಕಾಕ್ ಅವರು ಈಗ ಮತ್ತೊಂದು ನಾಡು ನುಡಿಯ ವಿಚಾರದಲ್ಲಿ ಜನತೆಗೆ ಕರೆ ನೀಡಿದ್ದಾರೆ.
ಹೌದು ಆಂಗ್ಲ ಭಾಷೆ ಸೇರಿದಂತೆ ಬೇರೆ ಬೇರೆ ಭಾಷೆಗಳ ಪ್ರಭಾವಗಳ ನಡುವೆ ನಮ್ಮ ಕರ್ನಾಟಕ ದಲ್ಲಿ ಹಿಂದಿ ಇಂಗ್ಲಿಷ್ ಉರ್ದು ಭಾಷೆ ಮಾತ ನಾಡುವಂತ ಬರೆಯುವಂತ ರಾಜ್ಯ ಯಾವುದಾ ದರೂ ಇದ್ದರೆ ಅದು ಕರ್ನಾಟಕ ಅನ್ನೋದು ಇದೆ
ದುರಾದೃಷ್ಟ ಕನ್ನಡದೊಳಗೆ ಮಾತನಾಡುವುದು ಬರೆಯುವುದು ಬಹಳ ಉತ್ತಮ ಕನ್ನಡ ನುಡಿ ವನ್ನೇ ಕನ್ನಡಿಗರು ಮರೆತರೆ ಮುನ್ನೊಂದಿನ ಬೇರೆ ರಾಜ್ಯದ ಭಾಷೆಗಳನ್ನ ಮಾತನಾಡುವ ಸ್ಥಿತಿಗತಿಗೆ ಬರುವಂತಹ ದಿನಗಳು ಬಹಳ ದಿನಗಳ ಉಳಿ ದಿಲ್ಲ ಹಾಗಾಗಿ ಕನ್ನಡಿಗರೇ ಕನ್ನಡ ನುಡಿಯನ್ನು ಹೆಚ್ಚಾಗಿ ಬಳಕೆ ಮಾಡಿ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪರವಾಗಿ ಜೈ ಚೆನ್ನಮ್ಮ ಜೈ ರಾಯಣ್ಣ ಎನ್ನುತ್ತಾ ಸಂಘಟನೆಯ ಮುಖಂಡ ಸುರೇಶ ಗೋಕಾಕ್ ಜನತೆಗೆ ಕರೆ ನೀಡತ್ತಾ ಸಂದೇಶವನ್ನು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.