ನಟ ಚೇತನ್ ವಿರುದ್ದ ಧಾರವಾಡದಲ್ಲಿ ಸಿಡಿದೆದ್ದ ಹಿಂದೂ ಜಾಗರಣಾ ವೇದಿಕೆ – ಪ್ರತಿಭಟನೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Sante Desk
ನಟ ಚೇತನ್ ವಿರುದ್ದ ಧಾರವಾಡದಲ್ಲಿ ಸಿಡಿದೆದ್ದ ಹಿಂದೂ ಜಾಗರಣಾ ವೇದಿಕೆ – ಪ್ರತಿಭಟನೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಧಾರವಾಡ

 

ಕಾಂತಾರ ಸಿನಿಮಾ ಬಗ್ಗೆ ನಟ ಚೇತನ್ ಅಪಸ್ವರ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಹಿಂದೂ ಜಾಗರಣ ವೇದಿಕೆಯವರು ಪ್ರತಿಭಟನೆ ಮಾಡಿದರು. ನಗರದಲ್ಲಿ ಚೇತನ್ ವಿರುದ್ಧ ಪ್ರತಿಭಟನೆ ಮಾಡಿ ಉಪನಗರ ಠಾಣೆಯಲ್ಲಿ ದೂರು ದಾಖಲು ಮಾಡಿ ದರು.ಹಿಂದೂ ಜಾಗರಣ ವೇದಿಕೆಯಿಂದ ದೂರು ದಾಖಲು ಮಾಡಲಾಗಿದ್ದು ದೂರು ದಾಖಲಿಸಿದ ಬಳಿಕ‌ ಹಿಂಜಾವೆ ಮುಖಂಡ ಜಯತೀರ್ಥ ಮಳಗಿ ಮಾತನಾಡಿ

 

 

ಕಾಂತಾರದಲ್ಲಿರೋ ಆಚರಣೆಗಳ ಬಗ್ಗೆ ಚೇತನ್ ಅಪಸ್ವರ ಎತ್ತಿದ್ದಾರೆ ಭೂತಾರಾಧನೆ ಹಿಂದೂಗ ಳದ್ದು ಅಲ್ಲ ಎಂದಿದ್ದಾರೆ ಪ್ರಚಾರಕ್ಕಾಗಿ ಅವರು ಹಿಂದೂ ಧರ್ಮದ ಬಗ್ಗೆ ಏನೇನೊ ಮಾತನಾಡು ತ್ತಿದ್ದಾರೆ ಅವರು ಭಾರತದ ಪ್ರಜೆ ಅಲ್ಲ ಆದರೂ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿ ದ್ದಾನೆ ಹೀಗಾಗಿ ಅವರನ್ನು ಕೂಡಲೇ ಬಂಧಿಸ ಬೇಕು ಬಂಧಿಸುವಂತೆ ಆಗ್ರಹಿಸಿ ನಾವು ದೂರ ಸಲ್ಲಿಸಿದ್ದೇವೆ ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.